ಉಬ್ರಂಗಳದಲ್ಲಿ ಬಾಲಗೋಕುಲ ಶುಭಾರಂಭ ಅ.೧ರಂದು

ಬದಿಯಡ್ಕ: ಗ್ರಾಮವಿಕಾಸ ಸಮಿತಿ ಉಬ್ರಂಗಳ ಇದರ ಆಶ್ರಯದಲ್ಲಿ ಉಬ್ರಂಗಳ ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾ ಸನ್ನಿದಿ ವಠಾರದಲ್ಲಿ ಶ್ರೀ ಭಾರ್ಗವರಾಮ ಬಾಲಗೋಕುಲ ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಗೆ ಶುಭಾರಂಭ ಗೊಳ್ಳಲಿದೆ. ಉಬ್ರಂಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ಅಗಲ್ಪಾಡಿ ಶಾಲಾ ಅಧ್ಯಾಪಕ ಹರಿನಾರಾಯಣ ಮಾಸ್ತರ್ ಉದ್ಘಾಟಿಸುವರು. ವಿ.ಕೆ.ಸತೀಶನ್ ಮಾಸ್ತರ್ ಮÁತನಾಡÀÄವರು. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಾಲಗೋಕುಲ ಜಿಲ್ಲಾಧ್ಯಕ್ಷ ನಾರಾಯಣ ಮಾಸ್ಟರ್ ಬಿಡುಗಡೆ ಗೊಳಿಸಿದರು.

Leave a Reply

Your email address will not be published. Required fields are marked *

You cannot copy content of this page