ಹಿರಿಯ ಕೃಷಿಕ ನಿಧನ

ಕಳತ್ತೂರು: ಕಿದೂರು ನಿವಾಸಿ ಮರುವಳ ಮಹಾಬಲ ಭಟ್ (95) ನಿಧನ ಹೊಂದಿದರು. ಇವರು ಹಿರಿಯ ಕೃಷಿಕರಾಗಿದ್ದರು. ಮೃತರು ಮಕ್ಕಳಾದ ಮಹಾಬಲ ಭಟ್ (ಕಂಬಾರು ಕ್ಷೇತ್ರದ ಬ್ರಹ್ಮವಾದಕರು), ಶಂಕರ ಭಟ್ (ಉದ್ಯಮಿ), ನಾರಾಯಣ ಭಟ್ (ಉಪನ್ಯಾಸಕ), ಲಕ್ಷ್ಮಿ, ಪಾರ್ವತಿ,  ಸೊಸೆಯಂದಿರಾದ ಸುಲೋಚನ, ಜಯಶ್ರೀ, ವೀಣ, ಇಬ್ಬರು ಅಳಿಯಂದಿರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page