ಕೊಂಡೆವೂರು ವಿದ್ಯಾಪೀಠ ಶಿಶುವಾಟಿಕಾಕ್ಕೆ ಕಲಿಕೋಪಕರಣಗಳ ನೀಡಿಕೆ

ಉಪ್ಪಳ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಶಿಶುವಾಟಿಕಾ ವಿಭಾಗದ ಚಿಣ್ಣರಿಗಾಗಿ ವಿವಿಧ ರೀತಿಯ ಸರಳ ಕಲಿಕೋಪಕ ರಣಗಳನ್ನು ಶ್ರವಣನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘದ ವತಿಯಿಂದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಸಮಿತಿ ಸದಸ್ಯೆ ಹಾಗೂ ಶ್ರವಣನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘದ ಗೌರವಾಧ್ಯಕ್ಷೆ ಜಯಲಕ್ಷಿö್ಮÃ ಕಾರಂತ್, ಶಾಲಾ ಪ್ರಾಂಶುಪಾಲ ಪ್ರವಿಧ್ ಮತ್ತು ಸಂಘದ ಕಾರ್ಯದರ್ಶಿ ತಾರಾಲತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page