ಕೆ.ಎಸ್.ಎಸ್.ಪಿ.ಯುನಿಂದ ಮಂಜೇಶ್ವರ ಬ್ಲೋಕ್ ಪಂ. ಕಚೇರಿ ಪರಿಸರದಲ್ಲಿ ಸತ್ಯಾಗ್ರಹ ನಾಳೆ

ಉಪ್ಪಳ: ಕೇರಳ ಸ್ಟೇಟ್ ಪೆನ್ಯ ನರ್ಸ್ ಯೂನಿಯನ್ (ಕೆ.ಎಸ್.ಎಸ್.ಪಿ.ಯು) ರಾಜ್ಯ ಸಮಿತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ನಾಳೆ ಬೆಳಿಗ್ಗೆ 11ರಿಂದ ಸಂಜೆ 5ರ ತನಕ ಸೆಕ್ರೇಟರಿಯೇಟ್ ಮುಂದೆ ನಡೆಸುವ ಸತ್ಯಾಗ್ರಹದ ಅಂಗವಾಗಿ ಎಲ್ಲಾ ಬ್ಲೋಕ್ ಕೇಂದ್ರಗಳಲ್ಲಿಯೂ ಬೆಳಿಗ್ಗೆ 10ರಿಂದ ಕೆ.ಎಸ್.ಎಸ್.ಪಿ.ಯು ಸದಸ್ಯರಿಂದ ಸತ್ಯಾಗ್ರಹ ನಡೆಯಲಿದೆ. ಮಂಜೇಶ್ವರ ಬ್ಲೋಕ್ ಕಮಿಟಿಯ ಆಶ್ರಯದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿ ಸಮೀಪದಲ್ಲಿ ಸತ್ಯಾಗ್ರಹ ನಡೆಯಲಿದ್ದು, ಎಲ್ಲಾ ಪಿಂಚಿಣಿದಾರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಬೇಕೆಂದು ಬ್ಲೋಕ್ ಕಮಿಟಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page