ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ

ಮುಳ್ಳೇರಿಯ: ಕಾರಡ್ಕ ಕರ್ಮಂತೋಡಿಯಲ್ಲಿ ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಮುಳ್ಳೇರಿಯ -ಕಾಞಂಗಾಡ್ ರೂಟ್‌ನಲ್ಲಿ ಸಂಚರಿಸುವ ಸೈಂಟ್ ಮೇರೀಸ್ ಬಸ್ ಅಪಘಾತಕ್ಕೀಡಾಗಿದೆ. ಚಾಲಕ ನೆಟ್ಟಣಿಗೆ ನಿವಾಸಿ ಶರತ್ ಗಾಯಗೊಂಡಿದ್ದಾರೆ. ಖಾಲಿ ಬಸ್ ಇಂದು ಬೆಳಿಗ್ಗೆ ಸಂಚಾರ ಆರಂಭಿಸಲು ತೆರಳುವಾಗ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

You cannot copy content of this page