
ಬೆಳ್ಳೂರು: ಕಿನ್ನಿಂಗಾರು ಬೈಕಾಜೆ ಕನಕತ್ತೋಡಿ ಗುತ್ತು ನಿವಾಸಿ, ಕೃಷಿಕ ರಮಾನಾಥ ಆಳ್ವ (65) ನಿಧನ ಹೊಂದಿದರು. ಜ್ವರ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಲಕ್ಷ್ಮಿ ಆಳ್ವ, ಮಕ್ಕಳಾದ ಶರಣ್ ಆಳ್ವ, ಚಿನ್ಮಯ್, ಸಹೋದರರಾದ ಸಚ್ಚಿದಾನಂದ ಆಳ್ವ , ಜೀವರಾಜ ಆಳ್ವ, ರವೀಂದ್ರ ಆಳ್ವ, ಅಶೋಕ ಆಳ್ವರ, ಸಹೋದರಿಯರಾದ ಸಾವಿತ್ರಿ ಶೆಟ್ಟಿ, ಗೀತಾಲಕ್ಷ್ಮಿ ಭಂಡಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ವರ್ಕಾಡಿ: ಸ್ವತಂತ್ರ ಭಾರತದ ರೂವಾರಿಗಳಾದ ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿಯಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ಮುನ್ನಡೆಯು ತ್ತಿರುವ ಕಾಂಗ್ರೆಸ್ ಜನ ಹೃದಯಗಳಲ್ಲಿ ಸ್ಥಾಯಿಯಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷದ ಉಲ್ಲೇಖವಿಲ್ಲದೆ ಆಧುನಿಕ ಭಾರತದ ಇತಿಹಾಸ ಪೂರ್ಣವಾಗದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಹೇಳಿದ್ದಾರೆ. ವರ್ಕಾಡಿ ಮಂ ಡಲ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ ಕೆ.ಕೆ. ಜಾಯಿರನ್ ಸ್ಮೃತಿಭವನ ಮಜಿರ್ಪಳ್ಳದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವರ್ಕಾಡಿ ಮಂ ಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋ ತ್ತಮ …
Read more “ವರ್ಕಾಡಿ ಕಾಂಗ್ರೆಸ್ ಕಚೇರಿ ಕೆ.ಕೆ. ಜಾಯಿರನ್ ಸ್ಮೃತಿ ಭವನ ಉದ್ಘಾಟನೆ”
ಕಣ್ಣೂರು: ಬಿಜೆಪಿ ಕಚೇರಿಗಾಗಿ ಬಾಡಿಗೆಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ ದುಷ್ಕರ್ಮಿಗಳು ಬಾಂಬೆಸೆದ ಘಟನೆ ಕಣ್ಣೂರು ಸಮೀಪದ ಪೆರಳಶ್ಶೇರಿಯಲ್ಲಿ ನಡೆದಿದೆ. ಪೆರಳಶ್ಶೇರಿ ಪಳ್ಯ ಎಂಬಲ್ಲಿನ ಶ್ಯಾಮಲ ಎಂಬವರ ಮನೆಗೆ ನಿನ್ನೆ ರಾತ್ರಿ ಸುಮಾರು 10.30ರ
ಕುಂಬಳೆ: ವಿದ್ಯುತ್ ಮೊಟಕು ಗೊಂಡು 24 ಗಂಟೆ ಕಳೆದರೂ ಸಂಪರ್ಕ ಮರು ಸ್ಥಾಪಿಸದ ಅಧಿಕಾರಿ ಗಳ ಕ್ರಮವನ್ನು ಪ್ರತಿಭಟಿಸಿ ನಾಗರಿ ಕರು ನಿನ್ನೆ ರಾತ್ರಿ ಕೆಎಸ್ಇಬಿ ಕುಂ ಬಳೆ ಸೆಕ್ಷನ್ ಕಚೇರಿಗೆ ಮುತ್ತಿಗೆ ಹಾಕಿದರು.
ಪೆರ್ಲ: ಎಣ್ಮಕಜೆ ಪಂಚಾಯತ್ ವತಿಯಿಂದ ನಿರ್ಮಿಸಿದ ಮಹಿಳಾ ವಾಣಿಜ್ಯ ಸಂಕೀರ್ಣವನ್ನು ಇಂದು ಬೆಳಿಗ್ಗೆ ರಾಜ್ಯ ವಿಪಕ್ಷ ನಾಯಕ ವಿ.ಡಿ. ಸತೀಶನ್ ಉದ್ಘಾಟಿಸಿದರು. ಪೆರ್ಲ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆಯೂ ನಡೆಯಿತು. ಶಾಸಕ
ಕೊಚ್ಚಿ: ಜನಸಾಮಾನ್ಯರಿಗೆ ಚಿನ್ನವನ್ನು ಸ್ರ್ಶಿಸಿದರೆ ಸುಟ್ಟು ಬಿಡುವ ಸ್ಥಿತಿ ರ್ಮಾಣವಾಗಿದೆ. ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ 2400 ರೂ. ಹೆಚ್ಚಳವಾಗಿದೆ. ಇದರೊಂದಿಗೆ ಪವನ್ಗೆ 94,360 ರೂ. ಎಂಬ ದಾಖಲೆ ರ್ಮಾಣವಾ ಗಿದೆ. ಗ್ರಾಂನಲ್ಲಿ
ಕುಂಬಳೆ: ವಿದ್ಯುತ್ ಮೊಟಕು ಗೊಂಡು 24 ಗಂಟೆ ಕಳೆದರೂ ಸಂಪರ್ಕ ಮರು ಸ್ಥಾಪಿಸದ ಅಧಿಕಾರಿ ಗಳ ಕ್ರಮವನ್ನು ಪ್ರತಿಭಟಿಸಿ ನಾಗರಿ ಕರು ನಿನ್ನೆ ರಾತ್ರಿ ಕೆಎಸ್ಇಬಿ ಕುಂ ಬಳೆ ಸೆಕ್ಷನ್ ಕಚೇರಿಗೆ ಮುತ್ತಿಗೆ ಹಾಕಿದರು.
ಕಣ್ಣೂರು: ಬಿಜೆಪಿ ಕಚೇರಿಗಾಗಿ ಬಾಡಿಗೆಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ ದುಷ್ಕರ್ಮಿಗಳು ಬಾಂಬೆಸೆದ ಘಟನೆ ಕಣ್ಣೂರು ಸಮೀಪದ ಪೆರಳಶ್ಶೇರಿಯಲ್ಲಿ ನಡೆದಿದೆ. ಪೆರಳಶ್ಶೇರಿ ಪಳ್ಯ ಎಂಬಲ್ಲಿನ ಶ್ಯಾಮಲ ಎಂಬವರ ಮನೆಗೆ ನಿನ್ನೆ ರಾತ್ರಿ ಸುಮಾರು 10.30ರ
ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾಜಿಲ್ಲೆಯಲ್ಲಿ ಇಂದು ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಆ ವೇಳೆ ಭಾರತೀಯ ಸೇನೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಆ ಮೂಲಕ ಮಚ್ಚಿಲ್
ನವದೆಹಲಿ: ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಮೇಲೆ ಸುಂಕ ದಾಳಿ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅಮೆರಿಕಕ್ಕೆ ಪ್ರವೇಶಿಸುವ ಎಲ್ಲಾ ಬ್ರಾಂಡಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಸುಂಕವನ್ನು ಶೇ.
ನಾಳೆ ತಿರುವೋಣಂ. ಓಣಂ ಹಬ್ಬವನ್ನು ಸ್ವಾಗತಿಸಲು ಕೇರಳೀಯರು ಸಿದ್ಧತೆಯಲ್ಲಿದ್ದಾರೆ. ಮನೆಯಂಗಳದಲ್ಲಿ ಹೂರಂಗೋಲಿ ಸಿದ್ಧಪಡಿಸಲು ಹೂ, ಓಣಂ ಔತಣಕ್ಕಾಗಿ ಸಾಮಗ್ರಿಗಳು, ಹೊಸ ಬಟ್ಟೆಬರೆಗಳ ಖರೀದಿಗಾಗಿ ಜನರು ಈಗಾಗಲೇ ಆರಂಭಿಸಿದ್ದು, ಇಂದು ಅದು ಪಾರಮ್ಯಕ್ಕೇರಲಿದೆ. ಈಗಾಗಲೇ ಪೇಟೆಗಳಲ್ಲಿ
You cannot copy contents of this page