ಅಪ್ರಾಪ್ತ ಚಲಾಯಿಸಿದ ಸ್ಕೂಟರ್ ವಶ ಆರ್.ಸಿ. ಮಾಲಕನ ವಿರುದ್ಧ ಕೇಸು
ಮಂಜೇಶ್ವರ: ಅಪ್ರಾಪ್ತ ಚಲಾಯಿಸಿದ ಸ್ಕೂಟರ್ನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಆರ್.ಸಿ ಮಾಲಕನ ವಿರುದ್ದ ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ 1.05 ರ ವೇಳೆ ಎಸ್.ಐ ಉಮೇಶ್ ನೇತೃತ್ವದಲ್ಲಿ ಅಂಗಡಿಪದ್ಣ್ಬೃ´ ಪೆಟ್ರೋಲ್ ಬಂಕ್ ಬಳಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಾಲಕ ಚಲಾಯಿಸಿದ ಸ್ಕೂಟರ್ನ್ನು ವಶಕ್ಕೆ ತೆಗೆದಿದ್ದಾರೆ. ಈ ಸಂಬAಧ ಸ್ಕೂಟರ್ನ ಆರ್.ಸಿ ಮಾಲಕನ ವಿರುದ್ದ ಕೇಸು ದಾಖಲಿಸಿದ್ದಾರೆ.