ಅಸೌಖ್ಯ: ಆಟೋ ಚಾಲಕ ನಿಧನ

ಉಪ್ಪಳ: ಮುಳಿಂಜ ಮಹಾನಗರ ನಿವಾಸಿ ದಿ| ನಾರಾಯಣ ರವರ ಪುತ್ರ ಆಟೋರಿಕ್ಷಾ ಚಾಲಕ ಲಕ್ಷ ್ಮಣ (40) ನಿಧನರಾದರು. ಉಪ್ಪಳ ಪೇಟೆಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದರು. ಅಸೌಖ್ಯ ತಗಲಿ ಕಳೆದ 7 ತಿಂಗಳಿAದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಒಂದೂವರೆ ತಿಂಗಳಿAದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಾಯಿ ರೇವತಿ, ಪತ್ನಿ ತನುಜ, ಮಕ್ಕಳಾದ ಸಿಂಚನ, ಮೇಘನ, ಸಹೋದರಿ ಯಶೋಧ, ಸಹೋದರ ರಾಮ.ಎನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸAಸ್ಕಾರ ನಿನ್ನೆ ಮಧ್ಯಾಹ್ನ ಪಚ್ಲಂಪಾರೆ ಸ್ಮಶಾನದಲ್ಲಿ ನಡೆಯಿತು.

Leave a Reply

Your email address will not be published. Required fields are marked *

You cannot copy content of this page