ಅಸೌಖ್ಯ: ಮಧ್ಯವಯಸ್ಕ ನಿಧನ

ಪೈವಳಿಕೆ: ಸುಣ್ಣಾಡ ನಿವಾಸಿ ದಿ| ಮಾಂಕು ಪೂಜಾರಿಯವರ ಪುತ್ರ ವಿಶ್ವನಾಥ (51) ನಿಧನಹೊಂ ದಿದರು. ಅಸೌಖ್ಯ ತಗಲಿ ಚಿಕಿತ್ಸೆಯ ಲ್ಲಿದ್ದರು.  ಮೃತರು ಪತ್ನಿ ಸುಜಾತ, ಮಕ್ಕಳಾದ ಪ್ರಶಾಂತ್, ಪ್ರಜ್ಞಾ, ಸಹೋದರ-ಸಹೋದರಿಯರಾದ ಬಾಬು ಪೂಜಾರಿ, ಬಂಟಪ್ಪ, ವೆಂಕಪ್ಪ, ಪದ್ಮಾವತಿ, ಲೀಲಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಮನೆಗೆ ಸಿಪಿಎಂ ನೇತಾರರಾದ ಅಬ್ದುಲ್ ರಜಾಕ್ ಚಿಪ್ಪಾರು, ಚಂದ್ರ ನಾಯ್ಕ್ ಮಾನಿಪ್ಪಾಡಿ ಭೇಟಿ ನೀಡಿ ಸಂತಾಪ ಸೂಚಿಸಿದರು. ನಿಧನಕ್ಕೆ ಸಿಪಿಎಂ ಚಿಪ್ಪಾರುಪದವ್, ಸುಣ್ಣಾಡ ಬ್ರಾಂಚ್ ಗಳು, ಡಿವೈಎಫ್‌ಐ, ಸಿಐಟಿಯು ಸುಣ್ಣಾಡ ಯೂನಿಟ್ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

You cannot copy content of this page