ಮುಳ್ಳೇರಿಯ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಬಿಜೆಪಿ ಆಶ್ರಯದಲ್ಲಿ ಮುಳ್ಳೇರಿ ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ರವೀಶ ತಂತ್ರಿ ಕುಂಟಾರು, ಗೋಪಾಲಕೃಷ್ಣ ಭಟ್, ಶ್ರೀಧರ ಬೆಳ್ಳೂರು, ಸುಧಾಮ ಗೋಸಾಡ, ರವೀಂದ್ರ ರೈ ಗೋಸಾಡ, ಜಯಾನಂದ ಕುಳ, ವಸಂತ ಕಾರ್ಲೆ, ಎಂ. ಜನನಿ, ರತ್ನಾಕರ ಎಂ, ಪ್ರಶಾಂತ್ ನೇತೃತ್ವ ನೀಡಿದರು.