ಮದ್ಯ ಸೇವಿಸಿ ಗಲಾಟೆ: ನಟ ವಿನಾಯಕನ್ ವಿರುದ್ಧ ದೂರು
ಕೊಲ್ಲಂ: ಕೊಲ್ಲಂನ ಪಂಚನಕ್ಷತ್ರ ಹೋಟೆಲ್ನಲ್ಲಿ ಮದ್ಯ ಸೇವಿಸಿ ಸಮಸ್ಯೆ ಸೃಷ್ಟಿಸಿದ ಆರೋಪದಂತೆ ನಟ ವಿನಾಯಕನ್ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮದ್ಯ ಸೇವಿಸಿ ಗಲಾಟೆ ಎಬ್ಬಿಸಿದ ನಟ ವಿದೇಶ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವು ದಾಗಿಯೂ ದೂರಲಾಗಿದೆ. ಸಿನಿಮಾ ಚಿತ್ರೀಕರಣದಂಗವಾಗ ವಿನಾಯಕನ್ ಹೋಟೆಲ್ನಲ್ಲಿ ತಂಗಿದ್ದರು. ನಟ ಜಯಸೂರ್ಯ ಮೊದಲಾದವರೂ ಅಲ್ಲಿದ್ದರು.