ಅಬಕಾರಿ ಪ್ರಕರಣದ ಆರೋಪಿ ಸೆರೆ


ಕಾಸರಗೋಡು: ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯಲ್ಲಿ ನ. 25ರಂದು ದಾಖಲಿಸಲಾದ 175/2024 ನಂಬ್ರದ ಅಬಕಾರಿ ಪ್ರಕರ ಣದ ಆರೋಪಿ ಕೂಡ್ಲು ಬೆದ್ರಡ್ಕದ ರಾಜನ್ ಕೆ (39) ಎಂಬಾತನನ್ನು ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ತಂಡ ಬಂಧಿಸಿದೆ. ಈತನನ್ನು ಬಂಧಿಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಸಜಿತ್ ಕುಮಾರ್ ಕೆಎಸ್, ಅಜೆಯ್ ಸಿ.ಟಿ ಮತ್ತು ಅನು ರಾಗ್ ಎಂಬವರು ಒಳಗೊಂಡಿದ್ದರು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page