ಅಮಿತ್ಶಾ ಜುಲೈ 13ರಂದು ಕೇರಳಕ್ಕೆ
ಕಾಸರಗೋಡು: ರಾಜ್ಯದ ಸ್ಥಳೀ ಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚು ನಾವಣೆ ನಡೆಯಲಿರುವಂತೆ ಅದಕ್ಕಿರು ವ ಪೂರ್ವಭಾವಿ ಚಟುವಟಿಕೆಗಳಿಗೆ ರೂಪು ನೀಡಲು ಕೇಂದ್ರ ಗೃಹಖಾತೆ ಸಚಿವ ಅಮಿತ್ ಶಾ ಜುಲೈ 13ರಂದು ಕೇರಳಕ್ಕೆ ಆಗಮಿಸುವರು. ರಾಜ್ಯದ ಏಳು ಕಂದಾಯ ಜಿಲ್ಲೆಗಳ ವಾರ್ಡ್ ಸಮಿತಿ ಪದಾಧಿಕಾರಿಗಳ ಸಭೆ ಅಂದು ತೃಶೂರಿನಲ್ಲಿ ನಡೆಯಲಿದ್ದು ಅದರಲ್ಲಿ ಅಮಿತ್ ಶಾ ಭಾಗವಹಿಸು ವರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ತಿಳಿಸಿದ್ದಾರೆ.