ಅಸೌಖ್ಯ: ಬಡಗಿ ನಿಧನ

ಉಪ್ಪಳ: ಕುಂಬಳೆ ಬಳಿಯ ಬಂಬ್ರಾಣ ನಿವಾಸಿ ಬಡಗಿ ಚಂದ್ರಕಾAತ ಆಚಾರ್ಯ [57] ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಆರು ವರ್ಷಗಳಿಂದ ಅನಾರೋ ಗ್ಯದಿಂದ ಬಳಲುತ್ತಿದ್ದು, ಒಂದು ವಾರದಿಂದ ಉಲ್ಬಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಬಂಬ್ರಾಣ ತಿಲಕನಗರ ಶ್ರೀ ರಾಮಾಂಜನೇಯ ಭಜನಾ ಮಂದಿ ರವನ್ನು ಜೀರ್ಣೋದ್ದಾರಗೊಳಿಸಲು ಯತ್ನಿಸಿದ ಪ್ರಮುಖ ವ್ಯಕ್ತಿ ಯಾಗಿದ್ದಾರೆ. ಮೃತರು ಪತ್ನಿ ಅನುಸೂಯ, ಮಕ್ಕಳಾದ ವಿದ್ಯಾಲಕ್ಷಿö್ಮÃ, ಶ್ರೇಯಾ, ಅಳಿಯ ಸಚಿನ್ ಆಚಾರ್ಯ, ಸಹೋದರ ರಾದ ಯೋಗೀಶ್ ಆಚಾರ್ಯ, ಭುವನೇಶ ಆಚಾರ್ಯ, ಕೇಶವ ಆಚಾರ್ಯ, ಜಯಪ್ರಕಾಶ್ ಆಚಾ ರ್ಯ, ಮಧುಸೂಧನ ಆಚಾರ್ಯ, ಸಹೋದರಿಯರಾದ ಕಲಾವತಿ, ಕಮಲಾವತಿ, ಮೋಹಿನಿ, ಚಿತ್ರಕಲಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page