ವರ್ಕಾಡಿ: ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘದ ಮಹಾಸಭೆ ವರ್ಕಾಡಿ ಶ್ರೀ ನಾರಾಯಣ ಗುರು ಮಂ ದಿರದಲ್ಲಿ ನಡೆಯಿತು. ಅಧ್ಯಕ್ಷ ಪ್ರಭಾಕರ ಪೂಜಾರಿ ಪಾವಳ ಅಧ್ಯಕ್ಷತೆ ವಹಿಸಿ ದ್ದರು. ಗೌರವಾಧ್ಯಕ್ಷರಾದ ಬಂಟಪ್ಪ ಪೂಜಾರಿ ಕಳಿಯೂರು, ರವೀಂದ್ರ ಪೂಜಾರಿ ಕಳಿಯೂರು, ಜನಾರ್ದನ ಪೂ ಜಾರಿ ಕಳಿಯೂರು ಉಪಸ್ಥಿತರಿದ್ದರು.
ನೂತನ ಸಮಿತಿಯನ್ನು ರಚಿಸಲಾ ಯಿತು. ಅಧ್ಯಕ್ಷರಾಗಿ ಭುಜಂಗ ಪೂಜಾರಿ ಕಡಂಬಾರ್, ಕಾರ್ಯದರ್ಶಿ ಯಾಗಿ ಪೂರ್ಣಿಮÁ ಬೇರಿಂಜ, ಕೋಶಾಧಿಕಾರಿಯಾಗಿ ನವೀನ್ ಪೂಜಾರಿ ಮಡ್ವ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಂಟಪ್ಪ ಪೂಜಾರಿ ಕಳಿಯೂರು, ಉಪಾಧ್ಯಕ್ಷರಾಗಿ ಪದ್ಮ ನಾಭ ಪೂಜಾರಿ ಪಾವೂರು ಪೊಯ್ಯೆ, ಜೆÆತೆ ಕಾರ್ಯದರ್ಶಿಯಾಗಿ ಪ್ರಮೀಳ ರಘುನಾಥ ಪೂಜಾರಿ ವರ್ಕಾಡಿ, ಸಂ ಚಾಲಕರಾಗಿ ದಾಮೋದರ ಪೂಜಾರಿ ತಚ್ಚಿರೆ ಮತ್ತು ನವೀನ್ ಪೂಜಾರಿ ಪಾವಳ, ಭಜನಾ ಸಂಚಾಲಕರಾಗಿ ಜಗದೀಶ್ ಪೂಜಾರಿ ತಾಮಾರ್ರ ವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವೀಂದ್ರ ಪೂಜಾರಿ ಕಳಿಯೂರು, ಜನಾರ್ದನ ಪೂಜಾರಿ ಕಳಿಯೂರು, ಚಂದ್ರಹಾಸ ಪೂಜಾರಿ ಕಡಂಬಾರ್, ತಿಲಕ್ ಪ್ರಸಾದ್ ಅಡೆಕಳಕಟ್ಟೆ, ಪ್ರಭಾಕರ ಪೂಜಾರಿ ಪಾವಳ, ಅಶೋಕ್ ಕುಮಾರ್ ತಚ್ಚಿರೆ, ಹೇಮಲತಾ ಕಳಿಯೂರು, ಜಯಪ್ರಶಾಂತ್ ಪಾಲೆಂಗ್ರಿ ಆಂiÉÀÄ್ಕಯಾದರು. ಸದಸ್ಯರಾದ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಕೋಶಾಧಿಕಾರಿ ನವೀನ್ ಪೂಜಾರಿ ಮಡ್ವ ವಂದಿಸಿದರು.
