ಸಂಗೀತ ಆರಾಧನೋತ್ಸವದಲ್ಲಿ ಗೌರವಾರ್ಪಣೆ

ಕಾಸರಗೋಡು: ಕಾಸರಗೋಡು ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರ ಇದರ 20 ನೇ ಸಂಗೀತ ಆರಾಧನೋತ್ಸವ ಪೇಟೆ ಶ್ರೀ ವೆಂಕಟ್ರ ಮಣ ದೇವಸ್ಥಾನದ ವ್ಯಾಸ ಮಂಟ ಪದಲ್ಲಿ ಜರಗಿತು. “ವಂದನಾ ಸದಸ್” ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿ ಆಶೀರ್ವ ಚನ ನೀಡಿದರು. ಬ್ರಹ್ಮಶ್ರೀ ಉಳಿಯ ತ್ತಾಯ ವಿಷ್ಣು ಅಸ್ರ, ಶತಾಯುಷಿ ವಿದ್ವಾನ್ ಕೆ. ಬಾಬು ರೈ ಇವರ ಉಪಸ್ಥಿತಿಯಲ್ಲಿ ಶ್ರೀಜಿತ್ ಕಾಂಞA ಗಾಡ್ ಮತ್ತು ಕಾಸರಗೋಡಿನ ಧಾರ್ಮಿಕ ಸಾಮಾಜಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೆöÊ ಉಪಸ್ಥಿತರಿದ್ದರು. ಸಂಸೆÀ್ಥಯ ಸಂಸ್ಥಾಪಕ ಕಲ್ಮಾಡಿ ಸದಾಶಿವ ಆಚಾರ್ಯ ಸ್ವಾಗತಿಸಿ ರಂಗ ಭಟ್ ವಂದಿಸಿದರು.

You cannot copy contents of this page