ಹೊಗೆಸೊಪ್ಪು ಉತ್ಪನ್ನ ವಶ

ಮಂಜೇಶ್ವರ: ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಸಹಿತ ಓರ್ವನನ್ನು ಸೆರೆ ಹಿಡಿಯಲಾಗಿದೆ. ಬಾಯಾರ್ ಪದವುನಿಂ ದ ಪೆರ್ವೋಡಿ ನಿವಾಸಿ ಸುಬೈರ್ (೩೬) ನನ್ನು ನಿನ್ನೆ ಸಂಜೆ ಸೆರೆ ಹಿಡಿಯಲಾಗಿದೆ. ಈತನ ಕೈಯಲ್ಲಿದ್ದ ಚೀಲದಲ್ಲಿ ೩೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ವಶಪ ಡಿಸಲಾಗಿದೆ. ಎಸ್‌ಐ ನಿಖಿಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page