ಕೊಲ್ಲಂನಲ್ಲಿ ಪತಿ ಇರಿದು ಕೊಲೆಗೈದ ಯುವತಿಯ ಮೃತದೇಹ ಬಂದಡ್ಕಕ್ಕೆ ತಲುಪಿಸಿ ಅಂತ್ಯಕ್ರಿಯೆ
ಕಾಸರಗೋಡು: ಕೊಲ್ಲಂ ಕಲ್ಲುವಾದುಕ್ಕಲ್ನಲ್ಲಿ ಪತಿಯಿಂದ ಹತ್ಯೆಗೀಡಾದ ಯುವತಿಯ ಮೃತದೇಹವನ್ನು ಬಂದಡ್ಕದ ಮನೆಗೆ ತಲುಪಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ರತಿ ಅಲಿಯಾಸ್ ರೇವತಿ (39)ರ ಮೃತದೇಹವನ್ನು ಇಂದು ಬೆಳಿಗ್ಗೆ ಬಂದಡ್ಕ ಪೇಟೆ ಸಮೀಪದ ಮನೆಗೆ ತರಲಾಗಿದೆ. ಮೃತದೇಹವನ್ನು ಆಂಬುಲೆನ್ಸ್ನಲ್ಲಿ ತರುವಾಗ ಈಕೆಯ ಮಕ್ಕಳಾದ ಜೆ. ಬಿಜಿನ್, ಆರ್. ಎಜಿನ್ ಜೊತೆಗಿದ್ದರು. ಗುರುವಾರ ರಾತ್ರಿ 11 ಗಂಟೆ ವೇಳೆ ರತಿ ರಲ್ಲುವಾದುಕ್ಕಲ್ ತಾನಿಮುಖ್ ಸಮೀಪದ ಶಾನವಾಸ್ ಮಂಜಿಲ್ನಲ್ಲಿ ಕೊಲೆಗೀಡಾಗಿದ್ದರು. ಆ ಮನೆಯ ಮಾಲಕನಿಗೆ ಶುಶ್ರೂಷೆ ನೀಡಲು ರತಿ …
Read more “ಕೊಲ್ಲಂನಲ್ಲಿ ಪತಿ ಇರಿದು ಕೊಲೆಗೈದ ಯುವತಿಯ ಮೃತದೇಹ ಬಂದಡ್ಕಕ್ಕೆ ತಲುಪಿಸಿ ಅಂತ್ಯಕ್ರಿಯೆ”