ಪ್ರೇಮಿಸಿ ಮತಾಂತರಕ್ಕೆ ಒತ್ತಾಯಿಸಿ ಕಿರುಕುಳ: ಯುವತಿ ಆತ್ಮಹತ್ಯೆ; ಪ್ರಿಯತಮನ ಬಂಧನ
ಕೋದಮಂಗಲ: ಮತಾಂತರಕ್ಕೆ ಒತ್ತಾಯಿಸಿ ಪ್ರಿಯತಮ ನೀಡಿದ ಕಿರುಕುಳ ಸಹಿಸಲಾಗದೆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಕೋದಮಂಗಲದಲ್ಲಿ ನಡೆದಿದೆ. ಕೋದಮಂಗಲ ಕರುಕಡಿ ಕಡಿಕುಮ್ಮಲ್ನ ದಿ| ಎಲ್ದೋಸ್-ಬಿಂದು ದಂಪತಿ ಪುತ್ರ ಟಿಟಿಸಿ ವಿದ್ಯಾ ರ್ಥಿನಿ ಸೋನಾ (23) ಎಂಬಾಕೆ ಆತ್ಮಹತ್ಯೆಗೈದ ಯುವತಿಯಾಗಿದ್ದಾಳೆ. ಇದಕ್ಕೆ ಸಂಬಂಧಿಸಿ ಆಕೆಯ ಪ್ರಿಯತಮ ಅಲಪ್ಪಿ ಅಲಂಙಾಡ್ ಪದಿನಾಯಿರ ಕುಳಂ ತೋಪಿನ್ ತರಂಬಿಲ್ನ ರಮೀಸ್ (24) ಎಂಬಾತನನ್ನು ಪೊಲೀಸರು ಬಂಧಿಸಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವಾಟುಪುಳದ ಸರಕಾರಿ ಟಿಟಿಸಿ ವಿದ್ಯಾರ್ಥಿನಿಯಾಗಿರುವ ಸೋನಾಳನ್ನು …
Read more “ಪ್ರೇಮಿಸಿ ಮತಾಂತರಕ್ಕೆ ಒತ್ತಾಯಿಸಿ ಕಿರುಕುಳ: ಯುವತಿ ಆತ್ಮಹತ್ಯೆ; ಪ್ರಿಯತಮನ ಬಂಧನ”