ನಾಪತ್ತೆಯಾದ ಯುವಕ ಮುಂಬೈಯಲ್ಲಿ ಪತ್ತೆ 

ಮಂಜೇಶ್ವರ: ನಾಪತ್ತೆಯಾಗಿದ್ದ ಯುವಕ ಮುಂಬೈಯಲ್ಲಿ ಪತ್ತೆಯಾಗಿ ದ್ದಾರೆ. ಕುಂಜತ್ತೂರು ನಿವಾಸಿ ಮೂಸರ ಪುತ್ರ ನೌಶಾದ್ (31) ಮುಂಬೈ ಯಲ್ಲಿರುವುದಾಗಿ ತಿಳಿದುಬಂದಿದೆ. ಈ ತಿಂಗಳ  16ರಂದು ಇವರು ನಾಪತ್ತೆ ಯಾದ ಬಗ್ಗೆ ಸಹೋದರ ಹನೀಫ್ ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದರು. ಅವರಿಗಾಗಿ ಶೋಧ ನಡೆಸುತ್ತಿ ದ್ದಂತೆ ನೌಶಾದ್ ಮುಂಬೈಯಲ್ಲಿರುವು ದಾಗಿ ಅಲ್ಲಿರುವ  ಸ್ನೇಹಿತರು ಮನೆಯವ ರಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page