ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಮಾಡದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರೆ 19ರಿಂದ

ಮಂಜೇಶ್ವರ : ಕುಳೂರು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾ}್ರÃ ಜ.19ರಿಂದ 24ರವರೆಗೆ ವಿವಿ ಧ ಧಾರ್ಮಿಕ, ವೈದಿಕ, ಸಾಂಸ್ಕöÈತಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. 19ರಿಂದ 22ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ .23, 24ರಂದು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. 16ರಂದು ಗೊನೆಮುಹೂರ್ತ, 19ರಂದು ಸಂಜೆ 3ರಿಂದ ಹೊರೆಕಾಣಿಕೆ ಮೆರವ ಣಿಗೆ, 6ರಿಂದ ಧಾರ್ಮಿಕ ಸಭೆ, ರಾತ್ರಿ 8.30ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ , 20ರಂದು ತಂತ್ರಿಗಳ ಆಗಮನ, ವೈದಿಕ ಕಾರ್ಯಕ್ರಮ, ರಾತ್ರಿ “ಸಮಗ್ರ ಭೀಷ್ಮ’ ಯಕ್ಷಗಾನ ಬಯಲಾಟ, 21ರಂದು ಬೆಳಿಗ್ಗೆ ಶ್ರೀ ದೈವಗಳ ಭಂಡಾರ ಆಗಮನ, ಬಿಂಬ ಶುದ್ದಿ ಕಲಶ, ಸಂಜೆ 4ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7ರಿಂದ ಮಾತೃ ಸಂಗಮ, 9ರಿಂದ ‘ಏರ್‌ಲಾ ಗ್ಯಾರಂಟಿ ಅತ್ತ್’ ತುಳು ನಾಟಕ, 22 ರಂದು ಪ್ರಾತ ಕಾಲ 8ರಿಂದ ಪುನರ್ ಪ್ರತಿ ಷ್ಠಾಪನೆ, ಬ್ರಹ್ಮಕಲಶಾ ಭಿಷೇಕ ನಡೆಯ ಲಿದೆ. ಬೆಳಿಗ್ಗೆ 10.30ರಿಂದ ಧಾರ್ಮಿಕ ಸಭೆ, ಮಧ್ಯಾ ಹ್ನ ಭಕ್ತಿಗಾನ ಸುಧಾ, ಸಂಜೆ 6ರಿಂದ ಹರಿಕಥೆ, ರಾತ್ರಿ 8ರಿಂದ ಪೌರಾಣಿಕ ತುಳು ನಾಟಕ, .23ರಂದು ಬೆಳಿಗ್ಗೆ 11ರಿಂದ ಶ್ರೀ ಅರಸು ಸಂಕಲ ಅಣ್ಣ ದೈವಗಳ ನೇಮೋತ್ಸವ, ಮಧ್ಯಾಹ್ನ 1ರಿಂದ ಂiÀiಕ್ಷಗಾನ ತಾಳಮದ್ದಳೆ, ರಾತ್ರಿ 7ರಿಂದ ಶ್ರೀ ಅರಸು ಸಂಕಲ ತಮ್ಮ ದೈವಗಳ ನೇಮೋತ್ಸವ, ಒಲಸರಿ ಉತ್ಸವ, ರಾತ್ರಿ 9ರಿಂದ ಮಕ್ಕಳ ಯಕ್ಷಗಾನ ಬಯಲಾಟ ಲ್ಣÃ¥್ಣË್ಣ%ವ್ಣಿಗ್ರ‍್ಪ್ಠ್ಣ್ಢಿÆ¥್ರ. 24ರಂದು ಬೆಳಿಗ್ಗೆ 9ರಿಂದ ಶ್ರೀ ವ್ಯಾಘ್ರ ಚಾ ಮುಂಡಿ ದೈವದ ನೇÈ್ಣ್ನ, ಸಂಜೆ 5 ರಿಂದ ಯಕ್ಷಗಾನ ತಾಳ ಮದ್ದಳೆ, 6ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇÈ್ಣ್ನ, ರಾತ್ರಿ 8.30ರಿಂದ ನೃತ್ಯ ರೂಪಕ, 9ರಿಂದ ಶ್ರೀ ಧೂ ಮಾವತಿ ಬಂಟ ದೈವಗಳ ಒಲಸರಿ ಉತ್ಸವ, 12ರಿಂದ ಶ್ರೀ ಕೊರತಿ ಗುಳಿಗ ದೈವಗಳ ಕೋಲೋತ್ಸವ ನಡೆಯಲಿದೆ.

You cannot copy contents of this page