ಹಳದಿಕಾಮಾಲೆ ಬಾಧಿಸಿ ಯುವಕ ಮೃತ್ಯು

ಕಾಸರಗೋಡು: ಹಳದಿ ಕಾಮಾಲೆ ಬಾಧಿಸಿ ಯುವಕ ಮೃತಪಟ್ಟನು. ಚಿತ್ತಾರಿ ನಿವಾಸಿ ಶ್ರೀಹರಿ ವಾರಿಕ್ಕಾಡ್ (24) ಮೃತಪಟ್ಟ ದುರ್ದೈವಿ.  ಅಸೌಖ್ಯ ಬಾಧಿಸಿದ್ದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ನಿಧನ ಸಂಭವಿಸಿದೆ.  ನಾರಾ ಯಣನ್ ವಾರಿಕ್ಕಾಡ್‌ತಾಯರು-ಶ್ರೀದೇವಿ ಅಂತರ್ಜನರ ಪುತ್ರನಾದ ಮೃತರು ಸಹೋದರ ಶ್ರೀನೇಶ್ ವಾರಿಕ್ಕಾಡ್, ಸಹೋದರಿ ಶ್ರೀರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page