ಹಳದಿಕಾಮಾಲೆ ಬಾಧಿಸಿ ಯುವಕ ಮೃತ್ಯು
ಕಾಸರಗೋಡು: ಹಳದಿ ಕಾಮಾಲೆ ಬಾಧಿಸಿ ಯುವಕ ಮೃತಪಟ್ಟನು. ಚಿತ್ತಾರಿ ನಿವಾಸಿ ಶ್ರೀಹರಿ ವಾರಿಕ್ಕಾಡ್ (24) ಮೃತಪಟ್ಟ ದುರ್ದೈವಿ. ಅಸೌಖ್ಯ ಬಾಧಿಸಿದ್ದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ನಿಧನ ಸಂಭವಿಸಿದೆ. ನಾರಾ ಯಣನ್ ವಾರಿಕ್ಕಾಡ್ತಾಯರು-ಶ್ರೀದೇವಿ ಅಂತರ್ಜನರ ಪುತ್ರನಾದ ಮೃತರು ಸಹೋದರ ಶ್ರೀನೇಶ್ ವಾರಿಕ್ಕಾಡ್, ಸಹೋದರಿ ಶ್ರೀರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.