ಕಾಸರಗೋಡು ನಿವಾಸಿಯನ್ನು ಕಲ್ಲಿಕೋಟೆಯಲ್ಲಿ ಅಪಹರಣ

ಕಾಸರಗೋಡು: ಕಾಸರಗೋಡು ನಿವಾಸಿಯನ್ನು ಕಲ್ಲಿಕೋಟೆಯಲ್ಲಿ ಅಪಹರಿಸಲಾಗಿದೆ. ಯೂನುಸ್ ಎಂಬಾ ತನನ್ನು ಚೇವಾಯೂರಿನಲ್ಲಿ ಅಪಹರಿಸಲಾ ಗಿದ್ದು, ಘಟನೆಯಲ್ಲಿ ನಾಲ್ಕು ಮಂದಿಯನ್ನು ಚೇವಾಯೂರ್ ಪೊಲೀಸರು ಕಸ್ಟಡಿಗೆ ಚೆಗೆದಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆ ಅಪಹರಣಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಸ್ಟಡಿಗೆ ತೆಗೆದವರನ್ನು ವಿಚಾರಣೆಗೆ ಳಪಡಿಸಲಾಗುತ್ತಿದೆ.

You cannot copy contents of this page