ಮಂಜೇಶ್ವರ ಠಾಣೆ ನೂತನ ಸಿ.ಐಯಾಗಿ ಅಜಿತ್ ಕುಮಾರ್ ಪಿ. ಅಧಿಕಾರ ಸ್ವೀಕಾರ

ಮಂಜೇಶ್ವರ: ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ನೂತನ ಇನ್ಸ್ಫೆಕ್ಟರ್ ಆಗಿ ಅಜಿತ್ ಕುಮಾರ್. ಪಿ ನಿನ್ನೆ ಅಧಿಕಾರ ಸ್ವೀಕರಿಸಿಕೊಂಡಿ ದ್ದಾರೆ. ಈ ಹಿಂದೆ ಇವರು ಕಾಞಂ ಗಾಡ್ ಠಾಣೆಯಲ್ಲಿ ಕರ್ತವ್ಯದಲಿ ್ಲದ್ದರು. ಮಂಜೇಶ್ವರ ಠಾಣೆಯಲ್ಲಿ ಈ ಹಿಂದೆ ಸಿ.ಐ ಯಾಗಿದ್ದ ಅನೂಪ್ ಕುಮಾರ್ ಕಾಞಂಗಾಡ್‌ಗೆ ವರ್ಗಾವಣೆ ಗೊಂಡಿದ್ದಾರೆ. ಅಲ್ಲದೆ ಮಂಜೇ ಶ್ವರ ಠಾಣೆಯಲ್ಲಿ ನೂತನ ಎಸ್.ಐ ಆಗಿ ವೈಷ್ಣವ್ ಹಾಗೂ ಪ್ರೊಬೇ ಶನಲ್ ಎಸ್.ಐ ಆಗಿ ಶಬರಿಕೃಷ್ಣ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

You cannot copy contents of this page