ಶಬರಿಮಲೆ ತೀರ್ಥಾಟನೆ ಕಾಸರಗೋಡು- ತಿರುವನಂತಪುರ ವಂದೇ ಭಾರತ್ ರೈಲಿಗೆ ಚೆಂಗನ್ನೂರಿನಲ್ಲೂ ನಿಲುಗಡೆ
ಕಾಸರಗೋಡು: ಶಬರಿಮಲೆ ತೀರ್ಥಾಟನಾ ಋತು ಇನ್ನೇನು ಮುಂದಿನ ತಿಂಗಳು ಆರಂಭಗೊಳ್ಳಲಿ ರುವಂತೆಯೇ ಅದನ್ನು ಗಮನದಲ್ಲಿರಿಸಿಕೊಂಡು ಶಬರಿಮಲೆ ತೀರ್ಥಾಟಕರಿಗೆ ಅನುಕೂಲಕರವಾಗು ವಂತೆ ಕಾಸರಗೋಡು- ತಿರುವನಂತಪುರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕೋಟಯಂ ಜಿಲ್ಲೆಯ ಚೆಂಗನ್ನೂರಿನಲ್ಲಿ ನಿಲುಗಡೆ ನೀಡುವ ಮಹತ್ತರ ತೀರ್ಮಾನ ಭಾರತೀಯ ರೈಲ್ವೇ ಇಲಾಖೆ ಕೈಗೊಂಡಿದೆ. ಈ ತೀರ್ಮಾನದಂತೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚೆಂಗನ್ನೂರಿನಲ್ಲಿ ನಿಲುಗಡೆ ನೀಡಲು ಒಪ್ಪಿಗೆ ನೀಡಲಾಗಿದೆ ಈ ಕುರಿತಾದ ಅಧಿಸೂಚನೆಯನ್ನು ದಕ್ಷಿಣ ರೈಲ್ವೇಗೆ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ರೈಲ್ವೇ ಇಲಾಖೆ ತಿಳಿಸಿದೆ. …
Read more “ಶಬರಿಮಲೆ ತೀರ್ಥಾಟನೆ ಕಾಸರಗೋಡು- ತಿರುವನಂತಪುರ ವಂದೇ ಭಾರತ್ ರೈಲಿಗೆ ಚೆಂಗನ್ನೂರಿನಲ್ಲೂ ನಿಲುಗಡೆ”