ಮಂಗಲ್ಪಾಡಿ ಪಂಚಾಯತ್ನಲ್ಲಿ ರಾಶಿ ಬಿದ್ದಿರುವ ಕಡತಗಳಿಗೆ ಪರಿಹಾರ ಬೇಕು- ಆಡಳಿತ ಸಮಿತಿ
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಕಚೇರಿಯಲ್ಲಿ ರಾಶಿ ಬಿದ್ದಿರುವ ನೂರಾರು ಕಡತಗಳಲ್ಲಿ ತೀರ್ಪು ನೀಡಲು ತುರ್ತು ಕ್ರಮ ಕೈಗೊಳ್ಳಬೇ ಕೆಂದು ಪಂಚಾಯತ್ ಆಡಳಿತ ಸಮಿತಿ ಕುಂಬಳೆಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದೆ. ೩೫೦೦ರಷ್ಟು ಕಡತಗಳು ಕಚೇರಿಯಲ್ಲಿ ತೀರ್ಪಾಗದೆ ಉಳಿದಿದೆ. ನೌಕರರ ಕೊರತೆಯಿಂದ ೨೦೧೭ರಿಂದಿರುವ ಕಡತಗಳಿಗೆ ಪರಿಹಾರ ಕಾಣಲಾಗಿಲ್ಲ. ೧೦೦ರಷ್ಟು ಕಡತಗಳಲ್ಲಿ ಸಂಕೀರ್ಣತೆ ಇದ್ದರೂ ಉಳಿದ ಕಡತಗಳಿಗೆ ಶಾಶ್ವತ ಪರಿಹಾರ ಉಂಟಾಗಬೇಕು. ಈ ಬೇಡಿಕೆ ಮುಂದಿಟ್ಟು ಆಡಳಿತ ಸಮಿತಿ ನಡೆಸುವ ಮುಷ್ಕರಕ್ಕೆ ಜನಬೆಂಬಲ ಹೆಚ್ಚಾಗುತ್ತಿದೆ. ವಿವಿಧ ರಾಜಕೀಯ ಪಕ್ಷದ …
Read more “ಮಂಗಲ್ಪಾಡಿ ಪಂಚಾಯತ್ನಲ್ಲಿ ರಾಶಿ ಬಿದ್ದಿರುವ ಕಡತಗಳಿಗೆ ಪರಿಹಾರ ಬೇಕು- ಆಡಳಿತ ಸಮಿತಿ”