ಬಾಳಿಗೆ ಅಸೀಸ್ ಕೊಲೆ ಪ್ರಕರಣ೧೬ ಆರೋಪಿಗಳ ಪೈಕಿ ೧೧ ಮಂದಿಯ ಖುಲಾಸೆ
ಕಾಸರಗೋಡು: ಪೈವಳಿಕೆ ಬಾಯಿಕಟ್ಟೆಯ ಬಾಳಿಗೆ ಅಸೀಸ್ ಕೊಲೆ ಪ್ರಕರಣದ ೧೬ ಮಂದಿ ಆರೋಪಿಗಳ ಪೈಕಿ ೧೧ ಮಂದಿಯ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೨) ಖುಲಾಸೆಗೊಳಿಸಿ ತೀರ್ಪು ನೀಡಿದೆ. ಈ ಪ್ರಕರಣದ ಇತರ ಐವರು ಆರೋಪಿಗಳು ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ. ಆದ್ದರಿಂದಾಗಿ ಅವರ ಮೇಲಿನ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಪ್ರತ್ಯೇಕಗೊಳಿಸಿ ಮುಂದೂಡಿದೆ. ೨೦೧೪ ಜನವರಿ ೨೫ರಂದು ರಾತ್ರಿ ೯ ಗಂಟೆಗೆ ಪೈವಳಿಕೆ ಚೇವಾರು ರಸ್ತೆ ಜಂಕ್ಷನ್ನಲ್ಲಿ …
Read more “ಬಾಳಿಗೆ ಅಸೀಸ್ ಕೊಲೆ ಪ್ರಕರಣ೧೬ ಆರೋಪಿಗಳ ಪೈಕಿ ೧೧ ಮಂದಿಯ ಖುಲಾಸೆ”