ಶ್ರೀಕೃಷ್ಣ ಜನ್ಮಾಷ್ಟಮಿ: ಕುಟ್ಟಿಕ್ಕೋಲ್ನಲ್ಲಿ ಧ್ವಜ ತೋರಣ ನಾಶ
ಕುಟ್ಟಿಕ್ಕೋಲ್: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಕ್ಷೇತ್ರ ಪರಿಸರದಲ್ಲಿ ಸ್ಥಾಪಿಸಲಾದ ಧ್ವಜ ತೋರಣಗಳನ್ನು ಬೈಕ್ಗಳಲ್ಲಿ ತಲುಪಿದ ತಂಡ ನಾಶಗೊಳಿಸಿದೆ. ಈ ಘಟನೆಗೆ ಸಂಬಂಧಿಸಿ ೧೫ ಮಂದಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಕುಟ್ಟಿಕ್ಕೋಲ್ ಶ್ರೀ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ಘಟನೆ ನಡೆದಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಪ್ರತೀ ವರ್ಷದಂತೆ ಈ ಬಾರಿಯೂ ಕ್ಷೇತ್ರ ಪರಿಸರದಲ್ಲಿ ಧ್ವಜ, ತೋರಣಗಳಿಂದ ಅಲಂಕರಿಸಲಾಗಿತ್ತು. ೮ ಬೈಕ್ಗಳಲ್ಲಿ ತಲುಪಿದ ೧೫ ಮಂದಿ ತಂಡ …
Read more “ಶ್ರೀಕೃಷ್ಣ ಜನ್ಮಾಷ್ಟಮಿ: ಕುಟ್ಟಿಕ್ಕೋಲ್ನಲ್ಲಿ ಧ್ವಜ ತೋರಣ ನಾಶ”