ಮಂಜೇಶ್ವರ ಸಹಿತ ಹಲವು ಚಿನ್ನದಂಗಡಿಗಳ ದರೋಡೆ ಪ್ರಕರಣ: ಕುಖ್ಯಾತ ಆರೋಪಿ ಸೆರೆ
ಮಂಜೇಶ್ವರ: ಮಂಜೇಶ್ವರ ಸೇರಿದಂತೆ ಹಲವು ಜ್ಯುವೆಲ್ಲರಿ ದರೋಡೆ ಪ್ರಕರಣದ ಕುಖ್ಯಾತ ಅಂತಾರಾಜ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ನಾಮಕ್ಕಲ್ ನಿವಾಸಿ ವೇಲಾಯುಧನ್ ನಲ್ಲಮುತ್ತು (೪೭) ಬಂಧಿತ ಆರೋಪಿ ಯಾಗಿದ್ದಾನೆ. ಮಂಜೇಶ್ವರ, ತೃಶೂರು, ಕಲ್ಲೂರು, ಸೇಲಂ ಮತ್ತು ನಾಮಕ್ಕಲ್ನಲ್ಲಿ ಇತ್ತೀಚೆಗೆ ಹಲವು ಚಿನ್ನದಂಗಡಿಗಳಲ್ಲಿ ನಡೆದ ದರೋಡೆ ಪ್ರಕರಣಗಳ ಆರೋಪಿಯಾಗಿದ್ದಾನೆ ಬಂಧಿತ ವೇಲಾಯುಧನ್ ಎಂದು ಪೊಲೀಸರು ತಿಳಿಸಿದ್ದಾರೆ. ಕೊಯಂಬತ್ತೂರು ಉಕ್ಕಡದಿಂದ ಪಯ್ಯನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ ತಿಂಗಳ ೧೩ರಂದು ಪಯ್ಯನ್ನೂರಿನ ಚೇನಾಟ್ ಜ್ಯುವೆಲ್ಲರಿಯ ಚಿನ್ನದೊಡವೆ ನಿರ್ಮಾಣ ಕೊಠಡಿಗೆ ನುಗ್ಗಿ …
Read more “ಮಂಜೇಶ್ವರ ಸಹಿತ ಹಲವು ಚಿನ್ನದಂಗಡಿಗಳ ದರೋಡೆ ಪ್ರಕರಣ: ಕುಖ್ಯಾತ ಆರೋಪಿ ಸೆರೆ”