ಅರಣ್ಯದಲ್ಲಿ ವನ್ಯಜೀವಿ ಬೇಟೆ ನಾಡ ಬಂದೂಕು ಸಹಿತ ಮೂವರ ಸೆರೆ
ಕಾಸರಗೋಡು: ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿ ವನ್ಯಜೀವಿಗಳ ಬೇಟೆಯಲ್ಲಿ ತೊಡಗಿದ್ದ ಮೂವರನ್ನು ಅರಣ್ಯ ಪಾಲಕರು ಸೆರೆ ಹಿಡಿದಿದ್ದಾರೆ. ಪನತ್ತಡಿ ಅರಣ್ಯ ವಿಭಾಗದ ಪೆನ್ನಿಕ್ಕರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ರಾಜಪುರ ಪನತ್ತಡಿಗೆ ಸಮೀಪದ ಅಡ್ಕಂ ಪುದಿಯ ಕೊಡಿಯ ಕೆ. ಸತೀಶನ್ (೩೭), ಪೆರುಂಬಳ್ಳಿಯ ಕೆ. ವಿನೀತ್ (೩೨) ಮತ್ತು ಆರ್. ಶ್ರೀಜಿತ್ (೩೨) ಎಂಬಿವರನ್ನು ಅರಣ್ಯ ಪಾಲಕರು ಬಂಧಿಸಿದ್ದಾರೆ. ಇವರಿಂದ ಎರಡು ನಾಡ ಬಂದೂಕು, ಮೂರು ಬುಲ್ಲೆಟ್ಗಳು, ೩ ಟೋರ್ಚ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. …
Read more “ಅರಣ್ಯದಲ್ಲಿ ವನ್ಯಜೀವಿ ಬೇಟೆ ನಾಡ ಬಂದೂಕು ಸಹಿತ ಮೂವರ ಸೆರೆ”