ಮುಂಜಾನೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿ
ಕಾಸರಗೋಡು: ಮುಂಜಾನೆ ಮನೆ ಬಳಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಕಳ್ಳರು ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ನೀಲೇಶ್ವರ ಎರಿಕುಳಂನ ವೇಟ ಕ್ಕೊರುಮಗನ್ ಕೊಟ್ಟಾರಂ ಕ್ಷೇತ್ರ ಬಳಿಯ ಕಳರಿಕ್ಕೋತ್ ಸರೋಜಮ್ಮ (೬೮) ಎಂಬವರ ಚಿನ್ನದ ಸರವನ್ನು ಎಗರಿಸಲಾಗಿದೆ. ಮುಂಜಾನೆ ೪.೩೦ಕ್ಕೆ ನಾನು ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ವೇಳೆ ಅಲ್ಲಿ ಬಂದ ಇಬ್ಬರು ಕಳ್ಳರು ತನ್ನ ಬಾಯಿ ಮತ್ತು ಮೂಗನ್ನು ಬಿಗಿಯಾಗಿ ಒತ್ತಿ ಹಿಡಿದು ನನ್ನ ಕುತ್ತಿಗೆಯಲ್ಲಿದ್ದ ಮೂರು ಪವನ್ನ ಚಿನ್ನದ ಸರ ಎಗರಿಸಲೆತ್ನಿಸಿದ್ದರು. …
Read more “ಮುಂಜಾನೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿ”