ತುಂಡಾಗಿ ನಿಂತ ವಿದ್ಯುತ್ ಕಂಬದಿಂದ ಅಪಾಯಭೀತಿ: ದೂರು ನೀಡಿದರೂ ಅಧಿಕಾರಿಗಳು ಮೌನ
ಕುಂಬಳೆ: ವಿದ್ಯುತ್ ಕಂಬವೊಂದು ತುಂಡಾಗಿ ನಿಂತಿದ್ದು, ಯಾವುದೇ ಕ್ಷಣ ದಲ್ಲಿ ಧರೆಗೆ ಅಪ್ಪಳಿಸುವ ಸ್ಥಿತಿಯಲ್ಲಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕಂಬ ತೆರವುಗೊಳಿಸಿ ಹೊಸ ಕಂಬ ಸ್ಥಾಪಿಸಲು ಕ್ರಮ ಉಂಟಾಗಿಲ್ಲ ವೆಂಬ ಆರೋಪ ಕೇಳಿಬಂದಿದೆ. ಕಟ್ಟತ್ತಡ್ಕ ಜಂಕ್ಷನ್ನಲ್ಲಿ ಅಪಾಯ ಭೀತಿ ಸೃಷ್ಟಿಸುವ ವಿದ್ಯುತ್ ಕಂಬವಿದೆ. ಇದು ಅರ್ಧದಿಂದ ತುಂಡಾದ ಈ ಕಂಬ ಮರವೊಂದನ್ನು ಆಧಾರಿಸಿ ನಿಂತಿದೆ, ಜೋರು ಗಾಳಿ, ಮಳೆಗೆ ಈ ಕಂಬ ನೆಲಕ್ಕುರುಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಕಂಬವನ್ನು ಶೀಘ್ರ ತೆರವುಗೊಳಿಸಬೇಕೆಂದು ಆಗ್ರಹಿಸಿ …
Read more “ತುಂಡಾಗಿ ನಿಂತ ವಿದ್ಯುತ್ ಕಂಬದಿಂದ ಅಪಾಯಭೀತಿ: ದೂರು ನೀಡಿದರೂ ಅಧಿಕಾರಿಗಳು ಮೌನ”