ಆನ್ಲೈನ್ ಟ್ರೇಡಿಂಗ್: ಅಂಗಡಿಮೊಗರು ನಿವಾಸಿಯ42,41,000 ರೂ. ಲಪಟಾವಣೆ

ಕಾಸರಗೋಡು: ಆನ್ಲೈನ್ ಟ್ರೇಡಿಂಗ್ನ ಹೆಸರಲ್ಲಿ ಅಂಗಡಿಮೊಗರು ನಿವಾಸಿಯ 42,41,000 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಅಂಗಡಿಮೊಗರು ಖತೀಬ್ನಗರ ನಾಸ್ ಮಂಜಿಲ್ನ ಚಾಕಟ್ಟಚ್ಚಾಲ್ ಅಬೂಬಕ್ಕರ್ (73) ಎಂಬವರ ಹಣ ನಷ್ಟಗೊಂಡಿದೆ. 2025 ಫೆ.9ರಂದು ಆನ್ಲೈನ್ ಟ್ರೇಡಿಂಗ್ ಎಂದು ತಿಳಿಸಿ ದೂರುದಾತನನ್ನು ವಾಟ್ಸಪ್ನಲ್ಲಿ ಪರಿಚಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಧನಿ-ಟಿಆರ್ಡಿ ಎಂಬ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಸಿದ ಬಳಿಕ ಎಪ್ರಿಲ್ 4ರಿಂದ 21ರವರೆಗಿನ ತಾರೀಕುಗಳಲ್ಲಾಗಿ ಹಣ ಕಳುಹಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಠೇವಣಿ ಮೊತ್ತ ಹಾಗೂ ಅದರ ಲಾಭವನ್ನು ನೀಡದ ಹಿನ್ನೆಲೆಯಲ್ಲಿ ಅಬೂಬಕ್ಕರ್ ದೂರು ನೀಡಿದ್ದಾರೆ. …

ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ಕಳವು: ಕುಖ್ಯಾತ ಆರೋಪಿ ಬಂಧನ

ಕಾಸರಗೋಡು: ಕಳವು ಪ್ರಕರಣ ದಲ್ಲಿ ಸೆರೆಗೀಡಾಗಿ ಜೈಲಿನಲ್ಲಿದ್ದು ಬಳಿಕ ಬಿಡುಗಡೆಗೊಂಡ ತಕ್ಷಣ ಮತ್ತೆ ಕಳವು ನಡೆಸಿದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕುಖ್ಯಾತ ಕಳವು ಆರೋಪಿ ತಳಿಪರಂಬ ನಡುವಿಲ್ ಪುಲಿಕುರುಂಬ ಎಂಬಲ್ಲಿನ ತೋರಪ್ಪನ್ ಸಂತೋಷ್ ಯಾನೆ ನೆಡುಮನ ಸಂತೋಷ್ (45) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮಾನಂತವಾಡಿ ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್‌ರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ವಿ.ಜೆ. ಅಗಸ್ಟ್ಯನ್, ಎಸ್‌ಐ ಪಿ.ಡಿ. ರೋಯಿ ಚ್ಚನ್ ಎಂಬಿವರು ಸೇರಿ ತೋರಪ್ಪನ್ ಸಂತೋಷ್‌ನನ್ನು ಬಂಧಿಸಿದ್ದಾರೆ. ಕುಖ್ಯಾತ ಕಳವು ಆರೋಪಿಯಾದ ತೋರಪ್ಪನ್ ಸಂತೋಷ್ ಎಪ್ರಿಲ್ …

ಭಾರತ-ಪಾಕಿಸ್ತಾನ ಘರ್ಷಣೆ ಹಿನ್ನೆಲೆ: ಎಡರಂಗ ಸರಕಾರದ ವಾರ್ಷಿಕ ಕಾರ್ಯಕ್ರಮ ಮುಂದೂಡಿಕೆ

ತಿರುವನಂತಪುರ: ಭಾರತ-ಪಾಕಿ ಸ್ತಾನದ ನಡುವೆ ಮುಂದುವರಿಯುತ್ತಿರುವ ಘರ್ಷಣೆ ಹಿನ್ನೆಲೆಯಲ್ಲಿ ಎಡರಂಗ ಸರಕಾರದ 4ನೇ ವಾರ್ಷಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ. 4ನೇ ವಾರ್ಷಿಕದಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ವಸ್ತು ಪ್ರದರ್ಶನ ಮಾತ್ರವೇ ನಿಗದಿತ ಸಮಯ ತನಕ ಮುಂದುವರಿಯಲಿದೆ. ವಾರ್ಷಿಕದಂಗವಾಗಿ ನಡೆಸಲು ತೀರ್ಮಾನಿಸಲಾಗಿರುವ ಎಲ್ಲಾ  ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. 6 ಜಿಲ್ಲೆಗಳಲ್ಲಿ  ಇಂತಹ ಕಾರ್ಯಕ್ರಮಗಳನ್ನು ಈಗಾಗಲೇ ಮುಂದೂಡಲಾಗಿದೆ. ಆನ್‌ಲೈನ್ ಮೂಲಕ ನಡೆಸಲಾದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯ ತಿಳಿಸಿದ್ದಾರೆ. ಮಾತ್ರವಲ್ಲದೆ ಎಡರಂಗ ಸರಕಾರದ …

ಪ್ರಾಯಪೂರ್ತಿಯಾಗದವರ ವಾಹನ ಚಾಲನೆ ವಿರುದ್ಧ ಕಠಿಣ ಕ್ರಮ: ಕುಂಬಳೆಯಲ್ಲಿ ನಿನ್ನೆ ಎರಡು ಕೇಸು ದಾಖಲು

ಕುಂಬಳೆ: ಪ್ರಾಯ ಪೂರ್ತಿಯಾ ಗದವರು ವಾಹನ ಚಲಾಯಿಸುವ ಪ್ರಕರಣ ತೀವ್ರಗೊಂಡಿದೆ. ಕುಂಬಳೆ ಪೊಲೀಸರುನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ ಹಾಗೂ ಕಾರು ಚಲಾಯಿಸುತ್ತಿದ್ದ ಇಬ್ಬರು ಬಾಲಕರನ್ನು ಪತ್ತೆಹಚ್ಚಲಾಗಿದೆ. ಬಂದ್ಯೋಡಿನಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದ ವೇಳೆ 16ರ ಹರೆಯದ ಬಾಲಕ ಸ್ಕೂಟರ್ ಚಲಾ ಯಿಸಿ ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಸ್ಕೂಟರ್ ಕಸ್ಟಡಿಗೆ ತೆಗೆದು ಬಾಲಕನನ್ನು ಮನೆಗೆ ತಲುಪಿಸಿದ್ದಾರೆ. ಈ ಸಂಬಂಧ ಸ್ಕೂಟ ರ್‌ನ ಮಾಲಕಿಯಾದ ಬಾಲಕನ  ತಾಯಿ ವಿರುದ್ಧ  ಕೇಸು ದಾಖಲಿಸಲಾಗಿದೆ. ಅದೇ ರೀತಿ ಮೊಗ್ರಾಲ್ ಕೆ.ಕೆ. ಪುರದಲ್ಲಿ …

ಎಸ್ಎಸ್ಎಲ್ಸಿ: ಜಿಲ್ಲೆಯಲ್ಲಿ ನೂರು ಶೇಕಡಾ ಶಾಲೆಗಳು

ಕಾಸರಗೋಡು ಜಿಎಚ್ಎಸ್ ಎಸ್ ಫಾರ್ ಗರ್ಲ್ಸ್ (92), ಕುಂಜ ತ್ತೂರು ಜಿವಿಎಚ್ಎಸ್ಎಸ್ (94), ಶಿರಿಯ ಜಿಎಚ್ಎಸ್ಎಸ್ (49), ಬಂಗ್ರಮAಜೇಶ್ವರ ಜಿಎಚ್ಎಸ್ಎಸ್ (55), ಪೈವಳಿಕೆ ನಗರ ಶಾಲೆ (182), ಆಲಂಪಾಡಿ ಜಿಎಚ್ಎಸ್ಎಸ್ (76), ಇರಿ ಯಣ್ಣಿ ಜಿವಿಎಚ್ಎಸ್ಎಸ್ (168), ಬಂದಡ್ಕ ಜಿಎಚ್ಎಸ್ (134), ಮೊಗ್ರಾಲ್ ಜಿವಿಎಚ್ ಎಸ್ಎಸ್ (253), ಅಡೂರು ಜಿಎಚ್ಎಸ್ ಎಸ್ (173), ಪಾಂಡಿ ಜಿಎಚ್ಎಸ್ ಎಸ್ (42), ದೇಲಂಪಾಡಿ ಜಿವಿಎಚ್ಎಸ್ಎಸ್ (61), ಪಡ್ರೆ ಜಿಡಿಎಚ್ಎಸ್ಎಸ್ (27), ಆದೂರು ಜಿಎಚ್ಎಸ್ಎಸ್ (67), ಮುಳ್ಳೇರಿಯ ಜಿವಿಎಚ್ಎಸ್ಎಸ್(164), ಕಾರಡ್ಕ ಜಿವಿಎಚ್ಎಸ್ಎಸ್ …

ಎಸ್ಎಸ್ಎಲ್ಸಿ ಪರೀಕ್ಷೆ ಉತ್ತೀರ್ಣರಾಗಿರುವುದು 4.24 ಲಕ್ಷ ಮಂದಿ, ಪ್ಲಸ್ವನ್ ಸೀಟು 4.74 ಲಕ್ಷ

ಕಾಸರಗೋಡು: ರಾಜ್ಯದಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ. 99.5 ಮಂದಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆಯಾಗಿ 4,24,583 ವಿದ್ಯಾರ್ಥಿಗಳು ತಮ್ಮ ಮಂದಿನ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ.ಹೈಯರ್ ಸೆಕೆಂಡರಿಯಲ್ಲಿ 4,41,887 ಸೀಟುಗಳು ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ವಿಭಾಗದಲ್ಲಿ 33,030 ಸೀಟುಗಳು ಸೇರಿ ಪ್ಲಸ್ವನ್ನಲ್ಲಿ ಒಟ್ಟು 4,74,917 ಸೀಟುಗಳಿವೆ. ಅಂದರೆ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಸಂಖ್ಯೆಗಿAತಲೂ ಹೆಚ್ಚು ಸೀಟುಗಳು ಹೈಯರ್ ಸೆಕೆಂಡರಿ ವಿಭಾಗದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ ಯಾಗಿ ಈಬಾರಿ 4,26,697 …

ಎಸ್ಎಸ್ಎಲ್ಸಿ: ಜಿಲ್ಲೆಯಲ್ಲಿ ಶೇ. 99.57 ಮಂದಿ ಉತ್ತೀರ್ಣ; ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದ 20,348 ವಿದ್ಯಾರ್ಥಿಗಳು

ಕಾಸರಗೋಡು:ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದವರಲ್ಲಿ ಶೇ. 99.57ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 20,400 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಇದರಲ್ಲಿ 20,348 ಮಂದಿ ಉತ್ತೀರ್ಣರಾಗಿ ತಮ್ಮ ಮುಂದಿನ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. 2422 ಮಂದಿ ಎಲ್ಲಾ ವಿಷಯಗಳಲ್ಲಿ ಫುಲ್ ಎ ಪ್ಲಸ್ ಪಡೆದಿದ್ದಾರೆ.ಕಳೆದ ವರ್ಷ ಜಿಲ್ಲೆಯಲ್ಲಿ 20,473 ಮಂದಿ ಹಾಗೂ 2023ರಲ್ಲಿ 19,466 ಮಂದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ರಾಜ್ಯ ಮಟ್ಟದಲ್ಲಿ ಕಳೆದ ವರ್ಷ ಕಾಸರಗೋಡು ಜಿಲ್ಲೆ 11ನೇ ಸ್ಥಾನ ಪಡೆದಿದ್ದರೆ ಈ ಬಾರಿ ಎಂಟನೇ …

ನೀರ್ಚಾಲು ಶಾಲೆಯ 20 ಮಂದಿಗೆ ಎಲ್ಲಾ ವಿಷಯಗಳಲ್ಲಿ ಎಪ್ಲಸ್

ಬದಿಯಡ್ಕ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 178 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ ಕೃಷ್ಣ ಎನ್, ಅನ್ಸಿಟ ರೋಡ್ರಿಗಸ್ , ಆನ್ಸನ್ ವಿಯೋನ್ ಕ್ರಾಸ್ತ, ಅರವಿಂದ, ಅರೊನ್ ಫ್ರೆಂಕ್ ಕ್ರಾಸ್ತಾ, ಆಶಾ ಪ್ರಿಯಾ ಲೋಬೋ, ಭಾರಧ್ವಾಜ್ ಎಸ್, ದೀಕ್ಷಿತ್ ಎಂ, ಡೆಲಿಶಿಯಾ ಕ್ರಾಸ್ತಾ, ಗ್ರೆನಿಶ ರೊಡ್ರಿಗಸ್ ಕೆ, ಹಿತೇಶ್ …

ವಿ.ಹಿಂ.ಪದಿಂದ ಪೇಟೆ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರಾರ್ಥನೆ

ಕಾಸರಗೋಡು: ಭಾರತದ ರಕ್ಷಣೆಗೆ ಹಾಗೂ ದುಷ್ಟ ಶಕ್ತಿಯನ್ನು ನಿಗ್ರಹಿಸಲು, ವೀರ ಯೋಧರಿಗೆ ಹೋರಾಡಲು ಆತ್ಮ ಧೈರ್ಯ ತುಂಬಲು ಹಾಗೂ ಕಾಶ್ಮೀರದ ಘಟನೆಯಲ್ಲಿ ಮಡಿದವರ ಆತ್ಮ ಶಾಂತಿ, ಕುಟುಂಬಕ್ಕೆ ದುಃಖವನ್ನು ಸಹಿಸುವಂತ ಶಕ್ತಿ ತುಂಬಲು ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್ ಕಾಸರಗೋಡು ನಗರ ಘಟಕದ ವತಿಯಿಂದ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲಾಯಿತು. ನಗರಸಭೆ ಸದಸ್ಯೆ ಶ್ರೀಲತಾ ಟೀಚರ್, ವಿ.ಎಚ್.ಪಿ. ನಗರ ಘಟಕ ಗೌರವಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರಧಾನ …

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ ಶಿಲಾಮಯ ಗರ್ಭಗೃಹಕ್ಕೆ ಶಿಲಾನ್ಯಾಸ

ಕಾಸರಗೋಡು : ಕೂಡ್ಲು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ನಿರ್ಮಾಣ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾದಿಗಳ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಶಿಲಾಮಯ ಗರ್ಭಗುಡಿಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಲಾನ್ಯಾಸ ನಡೆಸಿದರು. ತಂತ್ರಿ ಶ್ರೀ ಕೃಷ್ಣ ಗುರೂಜಿ ಕುಕ್ಕಾಜೆ, ಆಡಳಿತ ಮೊಕೆ್ತÃಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ, ಜೀರ್ಣೋ ದ್ಧಾರ ಸಮಿತಿ ಪದಾಧಿಕಾರಿಗಳಾದ ಡಾ. ಅನಂತ ಕಾಮತ್, ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ, ಮೋಹನ್ ರಾಜ್ ಕಾಳ್ಯಂಗಾಡು, ಹರೀಶ್ ಕೊಳ್ಕೇಬೈಲು, …