ಕಾರ್ಯಾಚರಣೆ ವೇಳೆ ಅಬಕಾರಿ ತಂಡದ ಮೇಲೆ ಕತ್ತಿ ಬೀಸಿ ಸ್ವಯಂ ಕೈಗೆ ಇರಿದು ಗಾಯಗೊಳಿಸಿದ ಆರೋಪಿ: ಮದ್ಯ ವಶ
ಪೆರ್ಲ: ಅಕ್ರಮ ಮದ್ಯ ಮಾರಾಟ ಪತ್ತೆಗಾಗಿ ನಡೆಸಿದ ಕಾರ್ಯಾಚರಣೆ ವೇಳೆ ಆರೋಪಿಯೋರ್ವ ಅಬಕಾರಿ ತಂಡದ ಮೇಲೆ ಕತ್ತಿ ಬೀಸಿ ಬಳಿಕ ಸ್ವಯಂ ತನ್ನ ಕೈಗೆ ಗಾಯಗೊಳಿಸಿದ ಘಟನೆ ಪೆರ್ಲದಲ್ಲಿ ನಡೆದಿದೆ. ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ (ಗ್ರೇಡ್) ಎಂ.ವಿ. ಸುಧೀಂದ್ರನ್ ನೇತೃತ್ವದ ತಂಡ ಪೆರ್ಲದಲ್ಲಿ ಮೊನ್ನೆ ಮಧ್ಯಾಹ್ನ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ಬೆಳವಣಿಗೆ ನಡೆದಿದೆ. ನಾವು ಅಬಕಾರಿ ಕಾರ್ಯಾಚರಣೆಗಿಳಿದಾಗ ಕನ್ನಡಿಕ್ಕಾನ ನಿವಾಸಿ ಮೊಯ್ದೀನ್ ಕುಂಞಿ (60) ಎಂಬಾತ 2.52 ಲೀಟರ್ ಕರ್ನಾಟಕ ಮದ್ಯ …
Read more “ಕಾರ್ಯಾಚರಣೆ ವೇಳೆ ಅಬಕಾರಿ ತಂಡದ ಮೇಲೆ ಕತ್ತಿ ಬೀಸಿ ಸ್ವಯಂ ಕೈಗೆ ಇರಿದು ಗಾಯಗೊಳಿಸಿದ ಆರೋಪಿ: ಮದ್ಯ ವಶ”