ಕುಟುಂಬ ಆದಾಯ ಎರಡು ಲಕ್ಷ ರೂ. ಮೀರಿದಲ್ಲಿ ಆಶ್ರಿತ ನೇಮಕಾತಿ ಇಲ್ಲ
ತಿರುವನಂತಪುರ: ವಾರ್ಷಿಕ ಕುಟುಂಬ ಆದಾಯ ಎಂಟು ಲಕ್ಷ ರೂ. ಮೀರಿದಲ್ಲಿ ಅಂತಹ ಕುಟುಂಬ ಸದಸ್ಯರಿಗೆ ಆಶ್ರಿತ ನೇಮಕಾತಿ ನೀಡದಿರುವ ರೀತಿಯಲ್ಲಿ ಆಶ್ರಿತ ನೇಮಕಾತಿ ವ್ಯವಸ್ಥೆಯಲ್ಲಿ ಅಗತ್ಯದ ಬದಲಾವಣೆ ತರಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸರಕಾರಿ ಸಿಬ್ಬಂದಿಗಳು ನಿವೃತ್ತಿ ಸಮಯದೊಳಗಾಗಿ ಸಾವನ್ನಪ್ಪಿದಲ್ಲಿ ಅವರ ಕುಟುಂಬದ ೧೩ ವರ್ಷಕ್ಕಿಂತ ಮೇಲ್ಪಟ್ಟ ಯಾವುದಾದರೊಂದು ಸದಸ್ಯರಿಗೆ ಸರಕಾರಿ ಹುದ್ದೆ ನೀಡುವ ಆಶ್ರಿತ ನೇಮಕಾತಿ ಸಂಪ್ರದಾಯ ಈಗ ರಾಜ್ಯದಲ್ಲಿದೆ. ಆದರೆ ಅನುದಾನಿತ ಸಂಸ್ಥೆಗಳಲ್ಲಿ ಇಂತಹ ಸವಲತ್ತು ಇಲ್ಲ. ವಿವಾಹಿತರಾದ ಸರಕಾರಿ ಸಿಬ್ಬಂದಿಗಳು …
Read more “ಕುಟುಂಬ ಆದಾಯ ಎರಡು ಲಕ್ಷ ರೂ. ಮೀರಿದಲ್ಲಿ ಆಶ್ರಿತ ನೇಮಕಾತಿ ಇಲ್ಲ”