ಮಂಜೇಶ್ವರ ಪಂಚಾಯತ್ ಬಜೆಟ್ನಲ್ಲಿ ಕೃಷಿ, ತ್ಯಾಜ್ಯ ನಿರ್ಮೂಲನೆ, ವಸತಿ ಯೋಜನೆಗಳಿಗೆ ಆದ್ಯತೆ
ಮಂಜೇಶ್ವರ : ತ್ಯಾಜ್ಯ ನಿರ್ಮೂ ಲನ, ಕೃಷಿ ಹಾಗೂ ವಸತಿ ಯೋಜನೆ ಗಳಿಗೆ ಪ್ರಾಧಾನ್ಯತೆ ನೀಡಿ ಮಂಜೇಶ್ವರ ಗ್ರಾಮ ಪಂಚಾಯತ್ನ ಬಜೆಟ್ನ್ನು ಪಂಚಾಯತ್ ಉಪಾಧ್ಯಕ್ಷ ಮೊಹ ಮ್ಮದ್ ಸಿದ್ದೀಖ್ ಮಂಡಿಸಿದರು.ಪಂಚಾಯತ್ ಎದುರಿಸುತ್ತಿರುವ ದೊಡ್ಡ ಸಮಸ್ಯೆ ತ್ಯಾಜ್ಯ ವಸ್ತುಗಳ ನಿರ್ವಹಣೆ. ಹಸಿರು ಕ್ರಿಯಾಸೇನೆಯ ನೆರವಿನಿಂದ ಪ್ರಸ್ತುತ ಮನೆ, ಅಂಗಡಿ ಗಳಿಂದ ಬಳಕೆದಾರರ ಶುಲ್ಕ ಸಂಗ್ರ ಹಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು, ಅದನ್ನು ವಿಲೇವಾರಿ ಮಾಡಲು ತೀವ್ರ ತೊಂದರೆ ಎದುರಿಸಲಾಗುತ್ತಿದೆ. ಅದಕ್ಕೆ ಪರಿಹಾರವಾಗಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಎಫ್ಎಸ್ಟಿಪಿ ಸ್ಥಾಪಿಸಲಾಗುವುದು. …
Read more “ಮಂಜೇಶ್ವರ ಪಂಚಾಯತ್ ಬಜೆಟ್ನಲ್ಲಿ ಕೃಷಿ, ತ್ಯಾಜ್ಯ ನಿರ್ಮೂಲನೆ, ವಸತಿ ಯೋಜನೆಗಳಿಗೆ ಆದ್ಯತೆ”