ವಾಟ್ಸಪ್ ಮೂಲಕ ಮುತ್ತಲಾಕ್: ವಿಚ್ಛೇಧನ ನೀಡಿದ ಪತಿಯ ವಿರುದ್ಧ ಯುವತಿಯ ಕುಟುಂಬ ದೂರು
ಕಾಸರಗೋಡು: ವಾಟ್ಸಪ್ ಮೂಲಕ ೨೧ ವರ್ಷದ ಯುವತಿಗೆ ಮುತ್ತಲಾಕ್ ನೀಡಿದ ಪತಿ ವಿರುದ್ಧ ಕೇಸು ದಾಖಲಿಸಲಾಗಿದೆ. ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ರಝಾಕ್ ವಿರುದ್ಧ ಕಲ್ಲುರಾವಿ ನಿವಾಸಿ ದೂರು ನೀಡಿ ದ್ದರು. ಯುವತಿಯ ತಂದೆಯ ಫೋ ನಿಗೆ ಕೊಲ್ಲಿಯಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಝಾಕ್ ಮುತ್ತಲಾಕ್ ಹೇಳುವ ಸಂದೇಶ ಕಳುಹಿಸಿಕೊಟ್ಟಿ ದ್ದನು. ಫೆ. 21ರಂದು ಘಟನೆ ನಡೆದಿತ್ತು. ಪತಿಯ ಸಂಬಂಧಿಕರು ನಿರಂತರ ಉಪದ್ರವ ನೀಡುತ್ತಿರುವುದಾಗಿ ಯುವತಿ ದೂರಿದ್ದಾಳೆ. ಪತಿಯ ತಾಯಿ, ಇಬ್ಬರು ಸಹೋದರಿಯರು ಸೇರಿ ಆಹಾರ ಕೂಡಾ ನೀಡದೆ ಕೊಠಡಿಯಲ್ಲಿ …
Read more “ವಾಟ್ಸಪ್ ಮೂಲಕ ಮುತ್ತಲಾಕ್: ವಿಚ್ಛೇಧನ ನೀಡಿದ ಪತಿಯ ವಿರುದ್ಧ ಯುವತಿಯ ಕುಟುಂಬ ದೂರು”