ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಆರಂಭ : ಬಹುವಿಧ ಕಾರ್ಯಕ್ರಮಗಳಿಂದ ಗಮನ ಸೆಳೆಯುತ್ತಿರುವ ಗ್ರಾಮೀಣ ದೇಗುಲ
ಬದಿಯಡ್ಕ: ಏತಡ್ಕ ಶ್ರೀಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶದ ವಿದಿs ವಿಧಾನಗಳು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯುತ್ತಿದ್ದು, ನಿನ್ನೆ ಗಣ ಪತಿಹೋಮ, ಶಾಂತಿಹೋಮ ಗಳು, ದಹನಪ್ರಾಯಶ್ಚಿತ್ತ, ತ್ರಿಕಾಲಪೂಜೆ, ಅಂ ಕುರಪೂಜೆ, ಮಹಾಪೂಜೆ ನಡೆಯಿತು.ಭಜನಾರ್ಪಣಮ್-ಸಾಮಗಾನ ಪ್ರಿಯ ವೇದಿಕೆಯಲ್ಲಿ ಶಾಸ್ತಾರ ಭಜನಾ ಸಂಘ ಗಿರಿಪುರ, ಚೀರುಂಬಾ ಭಗವತಿ ಭಜನಾ ಸಂಘ ಪೊಡಿಪ್ಪಳ್ಳ, ರಾಮ ಚಂದ್ರ ಭಟ್ ವೃಂದಾವನ ಪೆರ್ಲ, ಬನಾರಿ ಶ್ರೀಗೋಪಾಲಕೃಷ್ಣ ಭಜನಾ ಸಂಘ ದೇಲಂಪಾಡಿ, ಶ್ರೀರಾಮಾಂ ಜನೇಯ ಭಜನಾ ಸಂಘ ಕುದಿಂಗಿಲ, ಶ್ರೀಧರ್ಮಶಾಸ್ತಾ ಭಜನಾ ಸಂಘ ಎ.ಸಿ.ಸರ್ಕಲ್ ಕುರುಮುಜ್ಜಿಕಟ್ಟೆ ತಂಡಗಳಿAದ ಭಜನಾ …