ನಾಪತ್ತೆಯಾದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ
ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಕಸಬಾ ಕಡಪ್ಪುರ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ರಮೇಶನ್- ಮಿನಿ ದಂಪತಿ ಪುತ್ರ ಆದಿತ್ಯನ್ (22) ಸಾವನ್ನಪ್ಪಿದ ಯುವಕ. ಮಂಗಳವಾರ ಮಧ್ಯಾಹ್ನ ಬಳಿಕ ಆದಿತ್ಯನ್ ನಾಪತ್ತೆಯಾಗಿ ದ್ದನು. ಆತನಿಗಾಗಿ ಮನೆಯವರು ಮತ್ತು ಸ್ನೇಹಿತರು ವ್ಯಾಪಕ ಶೋಧ ಆರಂಭಿಸಿದ್ದರು. ಆತನನ್ನು ಮೊಬೈ ಲ್ ಫೋನ್ನಲ್ಲಿ ಸಂಪರ್ಕಿಸಲೆತ್ನಿ ಸಿದಾಗ ಅದರ ಲೊಕೇಷನ್ ಕಾಸರಗೋಡು ಹಾರ್ಬರ್ ಬಳಿಯ ಹೊಳೆ ಬದಿ ತೋರಿಸಿದೆ. ಅದರಂತೆ ಅಲ್ಲಿಗೆ ಹೋಗಿ ನೋಡಿದಾಗ ಅಲ್ಲಿ ಆದಿತ್ಯನ …