ರಾಷ್ಟ್ರೀಯ ಹೆದ್ದಾರಿ-66: ತಲಪಾಡಿ-ಚೆಂಗಳ ರೀಚ್‌ನ ಉದ್ಘಾಟನೆ ಮುಂದಿನ ತಿಂಗಳು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ಅಭಿವೃದ್ಧಿ ಯೋಜನೆಯಂತೆ ತಲಪಾಡಿಯಿಂದ ಆರಂಭಗೊಂಡು ಚೆಂಗಳ ತನಕದ ನಿರ್ಮಾಣ ಕೆಲಸವನ್ನು ಮುಂದಿನ ತಿಂಗಳ ೧೫ರೊಳಗೆ ಪೂರ್ಣ ಗೊಳಿಸಿ ಬಳಿಕ ಅದರ ಉದ್ಘಾಟನಾ ಕ್ರಮ ನೆರವೇರಿಸಿ ಅದನ್ನು ಪೂರ್ಣರೂಪದಲ್ಲಿ ಸಾರಿಗೆ ಸಂಚಾರಕ್ಕೆ ಬಿಟ್ಟುಕೊಡಲಾಗು ವುದು.  ಇದರ ಪೂರ್ವಭಾವಿಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಜ್ಞರ ತಂಡ ಈ ರೀಚ್‌ನ ನಿರ್ಮಾಣ ಕೆಲಸಗಳನ್ನು ಈಗಾಗಲೇ ಪರಿಶೀಲಿಸಿದೆ. ಇದರಂತೆ ತಲಪಾಡಿಯಿಂದ ಚೆಂಗಳ ತನಕದ 39 ಕಿಲೋ ಮೀಟರ್ ರೀಚ್ ನ್ನು ಮುಂದಿನ ತಿಂಗಳು ಪೂರ್ಣವಾಗಿ ಸಾರಿಗೆ ಸಂಚಾರಕ್ಕೆ …

ಅರ್ಚಕ ನಿಧನ

ಬೋವಿಕಾನ: ಕಾನತ್ತೂರು ಪೂಂಗಾಲಕ್ಕಯ ನಿವಾಸಿ ಕೃಷಿಕ ಕೃಷ್ಣ ಭಟ್ (73) ನಿಧನ ಹೆಂದಿದರು. ಆರ್‌ಎಸ್‌ಎಸ್, ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಪಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಈಶ್ವರಿ, ಮಕ್ಕಳಾದ ಪೂರ್ಣಿಮಾ, ಆಶಾ, ಅರುಣ, ಈಶ್ವರ ಪ್ರಶಾಂತ, ಅಳಿಯಂದಿರಾದ ಸದಾಶಿವ ಬೆಳ್ಳಾರೆ, ಶಶಿಧರ ಕೂರ್ಲುಗಯ, ಮುಕುಂದರಾಜ ಸರಳಿ, ಸೊಸೆ ರಶ್ಮಿ, ಸಹೋದರರಾದ ವೆಂಕಟ್ರಮಣ ಭಟ್ ಬೆಂಗಳೂರು, ವಕೀಲ ಪಿ. ಈಶ್ವರ ಭಟ್ ಕಾಸರಗೋಡು, ನಾರಾಯಣ ಭಟ್ ಪೂಂಗಾಲಕ್ಕಯ, …

ಸಿಪಿಎಂ ಹಿರಿಯ ಮುಖಂಡ ಪಿ. ಅಂಬಾಡಿ ನಿಧನ

ಕಾಸರಗೋಡು: ಜಿಲ್ಲೆಯ ಹಿರಿಯ ಸಿಪಿಎಂ ಮುಖಂಡ ಪಿ. ಅಂಬಾಡಿ (96) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಇವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಸಂಜೆ 4 ಗಂಟೆಗೆ ಚಾತಮತ್ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಇವರ ಪತ್ನಿ ನಾರಾಯಣಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ವಸಂತ, ಶಾಂತ, ತಂಗಮಣಿ, ರವೀಂದ್ರನ್, ಪ್ರಮೀಳ, ಪ್ರಮೋದ್ ಅಳಿಯಂದಿರಾದ ಕೆ. ಭಾಸ್ಕರನ್, ರಾಮಚಂದ್ರನ್, ಕರುಣಾಕರನ್, ಸೊಸೆ ವಿಜಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ …

ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯಕರ್ತರ ಸಮಾವೇಶ

ಕಾಸರಗೋಡು: ಹಿಂದೂ ಐಕ್ಯವೇದಿ ಹಿರಿಯ ಕಾರ್ಯಕರ್ತರ ಹಾಗೂ ಈಗ ಸಂಘಟನೆಯಲ್ಲಿ ಜವಾಬ್ದಾರಿ ಹೊಂದಿರುವ ಪ್ರಮುಖ ಕಾರ್ಯಕರ್ತರ ಸಮಾವೇಶ ಕಾಞಂಗಾಡ್ ವ್ಯಾಪಾರ ಭವನದಲ್ಲಿ ನಡೆಯಿತು. ರಾಜ್ಯ ಮುಖ್ಯ ಗೌರವಾಧ್ಯಕ್ಷೆ ಶಶಿಕಲಾ ಟೀಚರ್ ಸಮಾವೇಶ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎಸ್.ಪಿ. ಶಾಜಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಹರಿದಾಸ್, ಶೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅತಿಥಿಗಳಾಗಿ ಭಾಗವಹಿಸಿದರು. ಉದ್ಘಾಟಿಸಿ ಮಾತನಾಡಿದ ಶಶಿಕಲಾ ಟೀಚರ್ ಹಿಂದೂ ಸಮುದಾಯ ಸಂಘಟನೆಗಳಿಗಾಗಿ ತಿರುವನಂತಪುರದಲ್ಲಿ ರಾಜ್ಯ ಕಾರ್ಯಾಲಯ ನಿರ್ಮಾಣಗೊಳ್ಳ ಲಿದೆ …

ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ ಕುಟುಂಬ ಸಂಗಮ

ಕಾಸರಗೋಡು: ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ತೈರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಕುಟುಂಬ ಸಂಗಮ ಜರಗಿತು. ಸರಕಾರದ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಐಎಎಸ್ ಉದ್ಘಾಟಿಸಿದರು. ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಎ.ಸಿ. ಗೋಪಿನಾಥ್ ಪ್ರಧಾನ ಭಾಷಣ ಮಾಡಿದರು. ದೇಶೀಯ ಉಪಾಧ್ಯಕ್ಷ ನಿವೃತ್ತ ಸಿಐ ಬಾಲಕೃಷ್ಣ ಕೆ. ಶುಭ ಕೋರಿದರು. ಜಿಲ್ಲಾಧ್ಯಕ್ಷ ಬಾಲಕೃಷ್ಣ ಮಲ್ಲಿಗೆಮಾಡು ಅಧ್ಯಕ್ಷತೆ ವಹಿಸಿದರು. ದೇಶೀಯ ಮಾಜಿ ಕೋಶಾಧಿಕಾರಿ ಎನ್. ಜನಾರ್ದನನ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಸಿ.ಎಚ್. ಜಯೇಂದ್ರ …

ಸರಕಾರಿ ಕಾಲೇಜಿನ ನಿವೃತ್ತ ಲ್ಯಾಬ್ ಅಸಿಸ್ಟೆಂಟ್ ನಿಧನ

ಮುಳ್ಳೇರಿಯ: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ನಿವೃತ್ತರಾದ ಕಾರ್ಲೆ ನಿವಾಸಿ ಶಂಕರ ಕೆ. (70) ನಿಧನ ಹೊಂದಿದರು. ಮೃತರು ಪತ್ನಿ ಸೀತಾ, ಮಕ್ಕಳಾದ ಮನೋರಮ, ಮಮತಾ, ತ್ರಿವೇಣಿ, ಮನೋಜ್, ಅಳಿಯಂದಿ ರಾದ ಸಂತೋಷ್, ಪ್ರಜೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಿನ್ನಿಂಗಾರಿನಲ್ಲಿ ನೆಟ್ಟಣಿಗೆ ರೈತ ಮಿತ್ರರಿಂದ ನೇಜಿ ಹಬ್ಬ

ಬೆಳ್ಳೂರು: ನೆಟ್ಟಣಿಗೆ ರೈತಮಿತ್ರ ಕೃಷಿ ಗುಂಪಿನ ಚಟುವಟಿಕೆಯ ಕಾರ್ಯಾರಂಭದಂಗವಾಗಿ ಕಿನ್ನಿಂಗಾರು ವೆಂಕಪ್ಪ ಮಣಿ ಭಟ್ ಅವರ ಗದ್ದೆಯಲ್ಲಿ ನೇಜಿ ಹಬ್ಬ ಕಾರ್ಯಕ್ರಮ ಜರಗಿತು. ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಉದ್ಘಾಟಿಸಿದರು. ಉಪಾಧ್ಯಕ್ಷೆ ಗೀತಾ ಕೆ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಗದ್ದೆ ಮಾಲಿಕ ವೆಂಕಪ್ಪ ಮಣಿಭಟ್, ಬೆಳ್ಳೂರು ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಜ ರೈ, ಕೃಷಿ ಅಧಿಕಾರಿ ಅದ್ವೈತ್, ಕೃಷಿ ಸಹಾಯಕರು, ಕೃಷಿ ಗುಂಪು ಸದಸ್ಯರು ಭಾಗವಹಿಸಿದರು. ಕೃಷಿಭವನದಿಂದ ಇವರಿಗೆ …

ಗುತ್ತಿಗೆ ವಂಚನೆ: ಕುಂಬಳೆ ಪಂಚಾಯತ್ ಅಧ್ಯಕ್ಷೆಯ ಪತಿ ವಿರುದ್ಧ ಪಂ. ಕಾರ್ಯದರ್ಶಿ ದೂರಿನಂತೆ ಕೇಸು ದಾಖಲು

ಕುಂಬಳೆ: ಗುತ್ತಿಗೆದಾರನೂ ಕುಂಬಳೆ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸಫ್‌ರ ಪತಿಯಾದ ಕೆ.ವಿ. ಯೂಸಫ್ ವಿರುದ್ಧ ಗುತ್ತಿಗೆ ವಂಚನೆಗೆ ಸಂಬಂಧಿಸಿ ಪಂಚಾಯತ್ ಕಾರ್ಯದರ್ಶಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಯೂಸಫ್‌ರ ಹೊರತು ಯೂಸಫ್‌ರೊಂದಿಗೆ ಗುತ್ತಿಗೆ ಪಾಲುದಾರಿಕೆ ವಹಿಸುವ ರಫೀಕ್ ವಿರುದ್ಧವೂ ದೂರು ನೀಡಲಾಗಿದೆ. ಯೂಸಫ್ ಹಾಗೂ ಗುತ್ತಿಗೆ ಪಾಲುದಾರ ರಫೀಕ್ 23ರಂದು ಸಂಜೆ4.30 ಕ್ಕೆ ಪಂಚಾಯತ್ ಸೀನಿಯರ್ ಸೆಕ್ರೆಟರಿ ಕೆ. ಸುಮೇಶ್‌ರ ಕೊಠಡಿಗೆ ನುಗ್ಗಿ ನಿಬಂಧನೆಗಳನ್ನು ಪಾಲಿಸದೆ ಇವರು ನಿರ್ಮಿಸಿದ ಬಸ್ ವೈಟಿಂಗ್ ಶೆಡ್‌ಗಳ ಹಣ ಕೂಡಲೇ ನೀಡಬೇಕೆಂದು …

ರಾಜ್ಯದ ಮತದಾರ ಯಾದಿಯಿಂದ ಅಕ್ರಮ ವಲಸೆಗಾರರನ್ನು ತೆಗೆದು ಹಾಕುವ ಕ್ರಮ ಆರಂಭ

ತಿರುವನಂತಪುರ:  ಕೇರಳ ಸೇರಿದಂತೆ ಆರು ರಾಜ್ಯಗಳ ಮತದಾರ ಯಾದಿಯಿಂದ ಅಕ್ರಮ ವಲಸಿಗರನ್ನು ತೆಗೆದುಹಾಕುವ  ಹೊಸ ಕ್ರಮವನ್ನು ಭಾರತೀಯ ಚುನಾವಣಾ ಆಯೋಗ ಆರಂಭಿಸಿದೆ. ಇದರಂತೆ ಮತದಾರ ಯಾದಿಯಲ್ಲಿ ಹೆಸರು ಒಳಗೊಂಡಿರುವ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಯಾದಿಯಿಂದ ತೆಗೆದುಹಾಕುವ ಸಲುವಾಗಿ ಅವರ ಮನೆಗಳಿಗೆ ನೇರವಾಗಿ ಸಾಗಿ ಪರಿಶೀಲಿಸುವ ಕ್ರಮಕ್ಕೂ ಆಯೋಗ  ಚಾಲನೆ ನೀಡಿದೆ. ಈ ತೀವ್ರ ಮತದಾರ ಪಟ್ಟಿ ಸಮೀಕ್ಷೆಯು ಅಕ್ರಮ ವಲಸಿಗರು ಮತ್ತು ಅನರ್ಹರಾದ ಮತದಾರರ ಹೆಸರನ್ನು ಗುರುತಿಸುವ ಹಾಗೂ ತೆಗೆದುಹಾಕುವ ಮೂಲಕ ಮತದಾರರ ಪಟ್ಟಿಯ ಸಮಗ್ರತೆಯನ್ನು …

ತಾಯಿಯನ್ನು ಕಿಚ್ಚಿಟ್ಟು ಕೊಲೆಗೈದ ಆರೋಪಿಗೆ ರಿಮಾಂಡ್

ಮಂಜೇಶ್ವರ: ವರ್ಕಾಡಿ ಬಳಿಯ ನಲ್ಲೆಂಗಿ ಎಂಬಲ್ಲಿ ತಾಯಿ ಯನ್ನು ಕಿಚ್ಚಿಟ್ಟು ಕೊಲೆಗೈದ ಆರೋ ಪಿಯನ್ನು ಪೊಲೀಸರು ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ವರ್ಕಾಡಿ ಬಳಿಯ ನಲ್ಲೆಂಗಿ ನಿವಾಸಿ  ಮೆಲ್ವಿನ್ ಮೊಂತೇರೊ (33) ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಮೆಲ್ವಿನ್ ಮೊಂತೇರೊ ತನ್ನ ತಾಯಿ ಹಿಲ್ಡಾ ಮೊಂತೇರೊ (60)ರನ್ನು ಕಿಚ್ಚಿಟ್ಟು ಕೊಲೆಗೈದಿದ್ದನು.  ಈ ತಿಂಗಳ 26ರಂದು ಈ ಘಟನೆ ನಡೆದಿದೆ. ಅಂದು ಮುಂಜಾನೆ 1.30ರ ವೇಳೆ ನೆರೆಮನೆ ನಿವಾಸಿ ಸಂಬಂಧಿಕರಾದ ವಿಕ್ಟರ್‌ರ ಮನೆಗೆ …