ಮದ್ಯದ ಅಮಲಿನಲ್ಲಿ ಸಹೋದರರ ಮಧ್ಯೆ ಜಗಳ: ತಮ್ಮನನ್ನು ಗುಂಡಿಕ್ಕಿ ಕೊಲೆಗೈದ ಅಣ್ಣ ಆರೋಪಿ ಪೊಲೀಸ್ ಕಸ್ಟಡಿಗೆ
ಕಾಸರಗೋಡು: ಮದ್ಯದ ಅಮಲಿನಲ್ಲಿ ತಮ್ಮನನ್ನು ಅಣ್ಣ ಗುಂಡಿಕ್ಕಿ ಕೊಲೆಗೈದ ಭೀಕರ ಘಟನೆ ಕುಟ್ಟಿಕೋಲ್ ಸಮೀಪ ನಡೆದಿದೆ. ಕುಟ್ಟಿಕೋಲ್ ನೂಂಞಂಗಾನಂ ಎಂಬಲ್ಲಿನ ನಾರಾಯಣನ್ ನಾಯರ್ ಎಂಬವರ ಪುತ್ರ ಅಶೋಕನ್ ನಾಯರ್ (೪೫) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಇವರ ಸಹೋದರ ಬಾಲಕೃಷ್ಣನ್ ನಾಯರ್ (೫೦) ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಘಟನೆ ನಡೆದಿದೆ. ನಿನ್ನೆ ಸಂಜೆ ಯಿಂದಲೇ ಅಶೋಕನ್ ನಾಯರ್ ಹಾಗೂ ಬಾಲಕೃಷ್ಣನ್ ನಾಯರ್ ಮಧ್ಯೆ ಮದ್ಯದಮಲಿನಲ್ಲಿ ಜಗಳ ಆರಂಭಗೊಂಡಿತ್ತೆನ್ನಲಾಗಿದೆ. ರಾತ್ರಿವರೆಗೂ …
Read more “ಮದ್ಯದ ಅಮಲಿನಲ್ಲಿ ಸಹೋದರರ ಮಧ್ಯೆ ಜಗಳ: ತಮ್ಮನನ್ನು ಗುಂಡಿಕ್ಕಿ ಕೊಲೆಗೈದ ಅಣ್ಣ ಆರೋಪಿ ಪೊಲೀಸ್ ಕಸ್ಟಡಿಗೆ”