ಪೆರಿಯ ವಾಹನ ಅಪಘಾತ: ಇಬ್ಬರ ನಿಧನದಿಂದ ನಾಡಿನಲ್ಲಿ ಶೋಕಸಾಗರ
ಹೊಸದುರ್ಗ: ಪೆರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ತಾಯನ್ನೂರು ಪೇರಳಪುದಿಯ ಪುರದ ಟಿ. ರಘುನಾಥ (೫೨), ಸ್ನೇಹಿತ ಚಪ್ಪಾರಪಡವಿನ ಸಿ. ರಾಜೇಶ್ (೩೭) ಎಂಬಿವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಗಂಭೀರ ಗಾಯಗೊಂಡ ತಾಯನ್ನೂರು ಪೇರಂಕಲ್ಲ್ ನಿವಾಸಿಗಳಾದ ಟಿ. ರಾಜೇಶ್ (೩೫), ರಾಹುಲ್ (೩೫) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೆರಿಯ ಚಾಣವಳಪ್ಪ್ ತರವಾಡಿನಲ್ಲಿ ನಡೆದ ವಯನಾಟ್ ಕುಲವನ್ ದೈವ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದವರು ಸಂಚರಿಸಿದ ಕಾರು …
Read more “ಪೆರಿಯ ವಾಹನ ಅಪಘಾತ: ಇಬ್ಬರ ನಿಧನದಿಂದ ನಾಡಿನಲ್ಲಿ ಶೋಕಸಾಗರ”