ಕುಂಬಳೆ  ಕ್ಷೇತ್ರ ಬ್ರಹ್ಮಕಲಶೋತ್ಸವ: ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಇಂದಿನಿಂದ ನಡೆಯಲಿರುವ  ಬ್ರಹ್ಮಕಲಶೋತ್ಸ ವದಂಗವಾಗಿ ವಾಹನ ಸಂಚಾರಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ. ಸರಕಾರಿ ಹೈಸ್ಕೂಲ್ ಕ್ರಾಸ್ ರೋಡ್, ಹೋಲಿ ಫ್ಯಾಮಿಲಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಕುಂಬಳೆ ಪೊಲೀಸ್ ಠಾಣೆ ಪರಿಸರದಲ್ಲಿ ಪ್ರತ್ಯೇಕವಾಗಿ ಏರ್ಪಡಿಸಿದ ಸ್ಥಳದಲ್ಲಿ ನಿಲುಗಡೆಗೊಳಿಸಬೇಕಾಗಿದೆ. ಸುಳ್ಯ, ಪುತ್ತೂರು, ಬದಿಯಡ್ಕ, ಪೆರ್ಲ, ಮುಳ್ಳೇರಿಯ, ಬಂಬ್ರಾಣ, ಕಾಸರಗೋಡು ಭಾಗದಿಂದ ಆಗಮಿಸುವ ದ್ವಿಚಕ್ರ ವಾಹನಗಳು ಕುಂಬಳೆ ಜಿಎಸ್‌ಬಿಎಸ್ ಶಾಲೆಯ ಆಟದ ಮೈದಾನದಲ್ಲಿ ನಿಲುಗಡೆ ಮಾಡಬೇಕಾಗಿದೆ. ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರ, ಬಂಟ್ವಾಳ, ಮಂಜೇಶ್ವರ, ಉಪ್ಪಳ, …

ಮಾತೃಶಕ್ತಿ ದೇಶದ ಸಂಪತ್ತು-ಅಂಜು ಜೋಸ್ಟಿ

ಮಂಜೇಶ್ವರ: ವರ್ಕಾಡಿ ಪಂಚಾಯತ್ ಬಿಜೆಪಿ ಮಾತೃ ವಂದನೆ ಕಾರ್ಯಕ್ರಮ ವರ್ಕಾಡಿ ವಿಶ್ವಪ್ರಭಾ ಸಭಾಂಗಣದಲ್ಲಿ ಜರಗಿತು. ಯುವಮೋರ್ಚಾ ಜಿಲ್ಲಾಧ್ಯಕ್ಷೆ ಅಂಜು ಜೋಸ್ಟಿ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಸ್ತ್ರೀಯರ ಕೊಡುಗೆ ಅಪಾರ ವಾದದ್ದು, ನರೇಂದ್ರ ಮೋದಿ ಆಡಳಿತದ ಕೇಂದ್ರ ಸರಕಾರ ಸ್ತ್ರಿಯರನ್ನು ಸ್ವಾವಲಂಬಿ ಮಾಡಿದೆ.ಗರ್ಭಿಣಿಯರಿಗೆ ಮಾತೃ ವಂದನ್ ಪೋಷಕಾಂಶ ಆಹಾರ, ಉಜ್ವಲ ಗ್ಯಾಸ್ ಯೋಜನೆ, ಬೇಟಿ ಬಚಾವೋ ಬೇಟಿ ಪಡವೋ, ಸುಕನ್ಯಾ ಯೋಜನೆ, ಇನ್ಸೂರೆನ್ಸ್ ಯೋಜನೆ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಕುಟುಂಬ ಶ್ರೀ, ಉದ್ಯೋಗ ಖಾತರಿ ಯೋಜನೆ, ಆಯುಷ್ಮಾನ್ ಅರೋಗ್ಯ, …

ಕೊಂಡೆವೂರು ಆಶ್ರಮದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ಚಂಡಿಕಾ ಯಾಗ ಫೆ. ೨೨ರಂದು

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ವೇದಮಾತೆ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಚಂಡಿಕಾ ಯಾಗ ಫೆ.22ರಂದು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರವರ ಆಚಾರ್ಯತ್ವದಲ್ಲಿ ನಡೆಯಲಿದೆ.ಪ್ರಾತಕಾಲ 7ರಿಂದ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ಶ್ರೀ ಗಾಯತ್ರೀ ದೇವಿಗೆ ಪಂಚವಿAಶತಿ ಕಲಶಾಧಿವಾಸ, ಚಂಡಿಕಾ ಯÁಗ, 7.30ಕ್ಕೆ ಚಂಡಿಕಾ ಯಾಗ ಪ್ರಾರಂಭ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, …

ಸವಾಕ್ ಜಿಲ್ಲಾ ರಜತ ಮಹೋತ್ಸವ ನಾಳೆ

ಕುಂಬಳೆ:  ೧೯೯೮ ಮೇಯಲ್ಲಿ  ರೂಪೀಕರಣಗೊಂಡ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿ ಯೇಶನ್ ಕೇರಳ (ಸವಾಕ್)ನ ಜಿಲ್ಲಾ ಮಟ್ಟದ ರಜತ ಮಹೋತ್ಸವ ನಾಳೆ ಅಪರಾಹ್ನ ೧.೩೦ರಿಂದ ಕಾಸರಗೋಡು ನಗರ ಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.  ಕೇರಳದ ೩೭ ವಿಭಾಗದ ಕಲೆಗಳ ನ್ನು ಒಂದೇ ವೇದಿಕೆಯಲ್ಲಿ ತಂದ ಈ ಸಂಘಟನೆಯು ರೂಪೀಕರಣಗೊಂಡು ೨೫ ವರ್ಷ ಪೂರ್ಣಗೊಂಡಿದೆ. ಕಲಾವಿದರ ಕ್ಷೇಮನಿಧಿ, ಪಿಂಚಣಿ ಲಭಿಸುವಲ್ಲಿ ಮತ್ತು ಇತರ ಬೇಡಿಕೆ ಗಳನ್ನು ಈಡೇರಿಸಲು ಹಲವಾರು ಧರಣಿ ಸತ್ಯಾಗ್ರಹಗಳನ್ನು ನಡೆಸಿ ಯಶಸ್ವಿಯಾಗಿದೆ. ನಾಳೆ ೧.೩೦ರಿಂದ …

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪ್ರಶಸ್ತಿ ಪ್ರಕಟ: ಜಿಲ್ಲೆಯ ಗ್ರಾಮ, ಬ್ಲೋಕ್ ಪಂ.ಗಳಿಗೆ ಪ್ರಶಸ್ತಿ ಗರಿಮೆ

ಕಾಸರಗೋಡು: ಉತ್ತಮ ಚಟು ವಟಿಕೆ ನಡೆಸಿದ ಸ್ಥಳೀಯಾಡಳಿತ ಸಂಸ್ಥೆ ಗಳಿಗಿರುವ ಪುರಸ್ಕಾರವನ್ನು ಘೋಷಿಸಿ ದಾಗ ಜಿಲ್ಲೆಗೂ ಪಾಲು ಲಭಿಸಿದೆ. ಪಂಚಾಯತ್‌ಗಳಲ್ಲಿ ಜಿಲ್ಲೆಯ ವಲಿಯ ಪರಂಬ ಪಂಚಾಯತ್ ಉತ್ತಮ ಗ್ರಾಮ ಪಂಚಾಯತ್ ಪ್ರಶಸ್ತಿ ಗಳಿಸಿದೆ. ಬ್ಲೋಕ್ ಪಂಚಾಯತ್‌ಗಳಲ್ಲಿ ರಾಜ್ಯಮಟ್ಟದಲ್ಲಿ  ಪ್ರಥಮ ಸ್ಥಾನ ಪಡೆದ ಮೂರು ಬ್ಲೋಕ್‌ಗಳಲ್ಲಿ ಜಿಲ್ಲೆಯ ನೀಲೇಶ್ವರ ಬ್ಲೋಕ್ ಸೇರಿದೆ. ಮಲಪ್ಪುರಂನ ಪೆರುಂಬಡಪ್ಪ್, ಕೋಟ್ಟಯಂ ಜಿಲ್ಲೆಯ ವೈಕಂ ಇತರ ಬ್ಲೋಕ್‌ಗಳಾಗಿವೆ. ೪೦ ಲಕ್ಷ ರೂ. ಪುರಸ್ಕಾರವಾಗಿ ಲಭಿಸಲಿದೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಪಂಚಾಯತ್‌ಗಳಾಗಿ ಆಯ್ಕೆ ಯಾದವುಗಳಲ್ಲಿ ಚೆರ್ವತ್ತೂರು, …

ಸಂಗೀತ ಆರಾಧನೋತ್ಸವದಲ್ಲಿ ಗೌರವಾರ್ಪಣೆ

ಕಾಸರಗೋಡು: ಕಾಸರಗೋಡು ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರ ಇದರ 20 ನೇ ಸಂಗೀತ ಆರಾಧನೋತ್ಸವ ಪೇಟೆ ಶ್ರೀ ವೆಂಕಟ್ರ ಮಣ ದೇವಸ್ಥಾನದ ವ್ಯಾಸ ಮಂಟ ಪದಲ್ಲಿ ಜರಗಿತು. “ವಂದನಾ ಸದಸ್” ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿ ಆಶೀರ್ವ ಚನ ನೀಡಿದರು. ಬ್ರಹ್ಮಶ್ರೀ ಉಳಿಯ ತ್ತಾಯ ವಿಷ್ಣು ಅಸ್ರ, ಶತಾಯುಷಿ ವಿದ್ವಾನ್ ಕೆ. ಬಾಬು ರೈ ಇವರ ಉಪಸ್ಥಿತಿಯಲ್ಲಿ ಶ್ರೀಜಿತ್ ಕಾಂಞA ಗಾಡ್ ಮತ್ತು ಕಾಸರಗೋಡಿನ ಧಾರ್ಮಿಕ ಸಾಮಾಜಿಕ ಮುಂದಾಳು …

ಪುಳಿಕುತ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಲ್ಪಾಡಿ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮುಗೇರ ಮಹಾಕಾಳಿ ಪರಿವಾರ ದೈವಗಳಾದ ಗುಳಿಗ, ಕೊರಗತನಿಯ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಿನ್ನೆ ಸಂಜೆ ದೈವಸ್ಥಾನದ ವಠಾರದಲ್ಲಿ ನಡೆಯಿತು,ಧಾರ್ಮಿಕ ಮುಂದಾಳು ಎಂ ಕೆ ಅಶೋಕ್ ಕುಮಾರ್ ಹೊಳ್ಳ, ಮೋಹನ ಪೂಜಾರಿ, ವಸಂತ ಕುಮಾರ್ ಮಯ್ಯ, ದೇವದಾಸ, ಅಶೋಕ್ ಆಚಾರಿ, ಬಾಲಕೃಷ್ಣ ರೈ,ಕೇಶವ, ಶೇಷಪ್ಪ, ವಿಜಯಲಕ್ಷ್ಮಿ ರೈ, ಭಾಸ್ಕರ ಸಿ, ಹಾಗೂ ದೈವಸ್ಥಾನದ ಗುರಿಕಾರರಾದ ರಾಮಕೃಷ್ಣ, ಸಮಿತಿಯ ಪಧಾಧಿಕಾರಿಗಳು, ತನ್ನಿಮಾನಿಗ ಮಹಿಳಾ …

ಟಿಪ್ಪರ್ ಲಾರಿ ಬಸ್ ತಂಗುದಾಣಕ್ಕೆ ಢಿಕ್ಕಿ: ಲಾರಿಯಡಿ ಸಿಲುಕಿದ ಬೈಕ್

ನೀರ್ಚಾಲು: ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಸ್ ತಂಗುದಾಣಕ್ಕೆ ಢಿಕ್ಕಿ ಹೊಡೆದ ಘಟನೆ ನೀರ್ಚಾಲು ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.ನೀರ್ಚಾಲಿನಲ್ಲಿ ಬೇಳ ಗ್ರಾಮ ಕಚೇರಿಯ ಸಮೀಪ ಬಸ್ ತಂಗುದಾಣಕ್ಕೆ ಲಾರಿಢಿಕ್ಕಿ ಹೊಡೆದಿದೆ. ಇದೇ ವೇಳೆ ಲಾರಿಯಡಿ ಬೈಕೊಂದು ಸಿಲುಕಿಕೊಂಡಿದೆ. ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲವೆಂದು ತಿಳಿದುಬಂದಿದೆ. ಇದೇ ವೇಳೆ ಲಾರಿ ಢಿಕ್ಕಿ  ಹೊಡೆದ ಆಘಾತದಿಂದ ಬಸ್ ತಂಗುದಾಣ ಕುಸಿದು ಬಿದ್ದಿದೆ.

ಬೈಕ್ ಢಿಕ್ಕಿ ಹೊಡೆದು ಮೈಕ್ ಆಪರೇಟರ್ ದಾರುಣ ಮೃತ್ಯು: ನಾಡಿನಲ್ಲಿ ಶೋಕಸಾಗರ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಬೈಕ್ ಢಿಕ್ಕಿ ಹೊಡೆದು ಮಧ್ಯ ವಯಸ್ಕನಾದ ಮೈಕ್ ಆಪರೇಟರ್ ಸಾವಿಗೀಡಾದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಂಗಡಿಮೊಗರು ಪೆರ್ಲಡ ನಿವಾಸಿ ಅಬ್ದುಲ್ಲ (೬೦) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ಸಂಜೆ ೫.೧೫ರ ವೇಳೆ ಈ ಘಟನೆ ನಡೆದಿದೆ. ಕುಂಬಳೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ ಅಬ್ದುಲ್ಲರಿಗೆ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇದೇ ವೇಳೆ ಬೈಕ್‌ನ ಹಿಂಬದಿ …

ಅನಾಮಧೇಯ ಚುನಾವಣಾ ಬಾಂಡ್ ಸಂವಿಧಾನ ಬಾಹಿರ-ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಭಾರತದಲ್ಲಿ ರಾಜಕೀ ಯ ನಿಧಿ ಭವಿಷ್ಯವನ್ನು ನಿರೀಕ್ಷೆಯಿರುವ ಮಹತ್ವದ ನಿರ್ಧಾರದಲ್ಲಿ ಸುಪ್ರೀಂಕೋ ರ್ಟ್‌ನ ಐವರು ನ್ಯಾಯಾಧೀಶರನ್ನೊಳ ಗೊಂಡ ಸಂವಿಧಾನಪೀಠ ಇಂದು ಬೆಳಿಗ್ಗೆ ಮಹತ್ವದ ತೀರ್ಪು ನೀಡಿದೆ. ರಾಜಕೀಯ ಪಕ್ಷಗಳಿಗೆ ಅನಾಮ ಧೇಯ ಧನಸಹಾಯಕ್ಕೆ ಅವಕಾಶ ನೀಡುವ ಕೇಂದ್ರ ಸರಕಾರದ ಚುನಾವಣಾ ಬಾಂಡ್ ಯೋಜನೆಯ ಕಾನೂನು ಸಿಂಧುತ್ವವನ್ನು  ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ಸರ್ವಾನುಮತ ತೀರ್ಪು ನೀಡಿದೆ. ಚುನಾವಣಾ ಬಾಂಡ್ ಸಂವಿಧಾನ ಬಾಹಿರ ಕ್ರಮವಾಗಿದೆ. ಅದನ್ನು ರದ್ದು ಪಡಿಸಬೇಕೆಂದೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಚುನಾವಣಾ ಪ್ರಕ್ರಿಯೆಯಲ್ಲಿ …