ಕಾಸರಗೋಡು ಸೇರಿದಂತೆ ರಾಜ್ಯದ ೩೦ ರೈಲು ನಿಲ್ದಾಣಗಳು ಅಮೃತ್ ಭಾರತ್ ಯೋಜನೆಯಲ್ಲಿ ಸೇರ್ಪಡೆ
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಸೇರಿದಂತೆ ರಾಜ್ಯದ ೩೦ ರೈಲು ನಿಲ್ದಾಣಗಳನ್ನು ಕೇಂದ್ರ ಸರ ಕಾರದ ಹೊಸ ಅಮೃತ್ ಭಾರತ್ ಯೋ ಜನೆಯಲ್ಲಿ ಸೇರ್ಪೆಡಗೊಳಿಸಲಾಗಿದೆ. ರಾಜ್ಯದ ರೈಲು ನಿಲ್ದಾಣಗಳನ್ನು ಎgಡು ವಲಯಗಳಾಗಿ ವಿಂಗಡಿಸಿ ಈ ಯೋಜನೆ ಜ್ಯಾರಿಗೊಳಿಸಲಾಗು ವುದು. ಕಾಸರಗೋಡಿನ ಹೊರತಾಗಿ ರಾಜ್ಯದ ಇತರ ಜಿಲ್ಲೆಗಳ ಆಯ್ದ ರೈಲು ನಿಲ್ದಾಣಗಳನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರಂತೆ ಪ್ರತೀ ರೈಲು ನಿಲ್ದಾಣಕ್ಕೆ ತಲಾ ೧೫ ಕೋಟಿ ರೂ.ನಂತೆ ವ್ಯಯಿಸಿ ಅವುಗಳನ್ನು ಅಮೃತ್ ಭಾರತ್ ಮೇಲ್ದ ರ್ಜೆಗೇರಿಸಲಾಗುವುದು. ಈ ಯೋಜನೆ …
Read more “ಕಾಸರಗೋಡು ಸೇರಿದಂತೆ ರಾಜ್ಯದ ೩೦ ರೈಲು ನಿಲ್ದಾಣಗಳು ಅಮೃತ್ ಭಾರತ್ ಯೋಜನೆಯಲ್ಲಿ ಸೇರ್ಪಡೆ”