ಬೆಂಗಳೂರಿನಿಂದ ಕೇರಳಕ್ಕೆ ಮಾದಕವಸ್ತು ತಲುಪಿಸುತ್ತಿರುವ ಜಾಲದ ಸೂತ್ರಧಾರನ ಸೆರೆ
ಮಂಜೇಶ್ವರ: ಬೆಂಗಳೂರಿನಿಂದ ಕೇರಳಕ್ಕೆ ಮಾದಕವಸ್ತು ತಲುಪಿಸುತ್ತಿರುವ ಜಾಲದ ಪ್ರಧಾನ ಸೂತ್ರಧಾರನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಪಳ್ಳಿಕುನ್ನು ಚಕ್ಕರಪಾರ ನಿವಾಸಿ ಹಂಸ ಮುಸಾಮಿಲ್ (22) ಬಂಧಿತ ಆರೋಪಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ಸಿ.ಕೆ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ ಕುಮಾರ್.ಇ ಎಸ್ಐ ರತೀಶ್ಗೋಪಿ, ಎಎಸ್ಐ ಅತುಲ್ರಾಮ್, ಸೀನಿ ಯರ್ ಸಿವಿಲ್ ಪೊಲೀಸ್ ಆಫೀಸರ್ ಧನೇಶ್, ಸಿಪಿಒಗಳಾದ ಸಂದೀಪ್ ಮತ್ತು ಪ್ರಶೋಬ್ ಎಂಬವರನ್ನೊಳ ಗೊಂಡ …
Read more “ಬೆಂಗಳೂರಿನಿಂದ ಕೇರಳಕ್ಕೆ ಮಾದಕವಸ್ತು ತಲುಪಿಸುತ್ತಿರುವ ಜಾಲದ ಸೂತ್ರಧಾರನ ಸೆರೆ”