ಕಾರಡ್ಕ ಶಾಲೆಯಲ್ಲಿ ಜಿಲ್ಲಾ ಕಲೋತ್ಸವಕ್ಕೆ ಸಿದ್ಧತೆ : ಬಸ್ ಸೌಕರ್ಯ ಕೊರತೆ ಪರಿಹರಿಸಲು ಆಗ್ರಹ
ಮುಳ್ಳೇರಿಯ: ಜಿಲ್ಲಾ ಶಾಲಾ ಕಲೋತ್ಸವಕ್ಕೆ ಕಾರಡ್ಕದಲ್ಲಿ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಆದರೆ ಪ್ರಯಾಣ ಸೌಕರ್ಯದ ಕೊರತೆ ಸಮಸ್ಯೆಯಾಗಬಹುದೆಂದು ಭೀತಿ ಪಡಲಾಗಿದೆ. ಕಾರಡ್ಕ ವೊಕೇಶನಲ್ ಶಾಲೆಗೆ ಕಲೋತ್ಸವಕ್ಕಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಸುಮಾರು ೫೦ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಇವರಿಗೆ ಶಾಲೆಗೆ ತಲುಪಲು, ಶಾಲೆಯಿಂದ ರಾತ್ರಿ ವೇಳೆ ಹಿಂತಿರುಗಲು ಬಸ್ ಸೌಕರ್ಯದ ಕೊರತೆ ಕಂಡು ಬರಬಹುದೆಂದು ಸಂಬಂಧಪಟ್ಟವರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಗೆ ತಲುಪಲು ನೆಲ್ಲಿಕಟ್ಟೆ ಮುಳ್ಳೇರಿಯ ರಸ್ತೆ ಸೂಕ್ತವಾಗಿದ್ದು, ಆದರೆ ಈ ರೂಟ್ನಲ್ಲಿ ಬಸ್ ಸೌಕರ್ಯ …
Read more “ಕಾರಡ್ಕ ಶಾಲೆಯಲ್ಲಿ ಜಿಲ್ಲಾ ಕಲೋತ್ಸವಕ್ಕೆ ಸಿದ್ಧತೆ : ಬಸ್ ಸೌಕರ್ಯ ಕೊರತೆ ಪರಿಹರಿಸಲು ಆಗ್ರಹ”