ನಾಪತ್ತೆಯಾಗಿದ್ದ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನಾಪತ್ತೆಯಾಗಿದ್ದ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ತೆಕ್ಕಿಲ್ ಚಟ್ಟಂಚಾಲ್ ಪಾದೂರು ಎಸ್.ಸಿ. ಕಾಲನಿಯ ನಿವಾಸಿ ಬೇತೂರು ಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಟೆಂಡರ್ ಚಂದ್ರನ್- ಎಂ. ಶ್ಯಾಮಲ ದಂಪತಿಯ ಪುತ್ರ ಪಿ. ಧನುಷ್(೧೯) ಸಾನ್ನಪ್ಪಿದ ಯುವಕ. ಗುರುವಾರ ಸಂಜೆ ೪.೩೦ರಿಂದ ಧನುಷ್ ನಾಪತ್ತೆಯಾಗಿರುವುದಾಗಿ ಆತನ ತಾಯಿ ಮೇಲ್ಪರಂಬ ಪೊಲೀ ಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ ಆರಂಭಿಸಿರು ವಂತೆಯೇ ಮನೆ ಹಿಂಭಾಗದ …
Read more “ನಾಪತ್ತೆಯಾಗಿದ್ದ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ”