ಇಬ್ಬರು ಮಾವೋವಾದಿಗಳ ಸೆರೆ : ಓರ್ವನಿಗೆ ಗುಂಡೇಟು; ಮೂವರು ಪರಾರಿ
ಕಾಸರಗೋಡು: ಮಾನಂತವಾಡಿ ದಟ್ಟಾರಣ್ಯದಲ್ಲಿ ಮಾವೋವಾದಿಗಳ ಗುಪ್ತ ಚಟುವಟಿಕೆಗಳು ನಡೆಯುತ್ತಿವೆ ಯೆಂಬ ಬಗ್ಗೆ ಖಚಿತ ಮಾಹಿತಿ ಲಭಿಸಿ ದನ್ವಯ ಅದನ್ನು ಪತ್ತೆಹಚ್ಚಲು ಕೇರಳ ಪೊಲೀಸರ ವಿಶೇಷ ತಂಡವಾದ ತಂ ಡರ್ ಬೋಲ್ಟ್ ಪಡೆ ಕಾರ್ಯಾ ಚರಣೆಗಿಳಿದಾಗ ಅವರು ಮತ್ತು ಮಾವೋ ವಾದಿಗಳ ಮಧ್ಯೆ ಪರಸ್ಪರ ಗುಂಡಿನ ಚಕಮಕಿ ನಡೆದಿದ್ದು, ಅದರಲ್ಲಿ ಓರ್ವ ಮಾವೋವಾದಿಗೆ ಗುಂಡೇಟು ತಗಲಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು, ಮೂವರು ಮಾವೋ ವಾದಿಗಳು ಪರಾರಿಯಾಗಿದ್ದಾರೆ. ಚಂದ್ರ ಮತ್ತು ಉಣ್ಣಿಮಾಯಾ ಎಂಬವರು ಪೊಲೀಸರ ವಶಕ್ಕೊಳಗಾದ ಮಾವೋವಾದಿಗಳಾಗಿದ್ದಾರೆ. …
Read more “ಇಬ್ಬರು ಮಾವೋವಾದಿಗಳ ಸೆರೆ : ಓರ್ವನಿಗೆ ಗುಂಡೇಟು; ಮೂವರು ಪರಾರಿ”