ಹಿರಿಯ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಉಪ್ಪಳ: ಹಿರಿಯ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತ ಬಾಯಾರು ಸಜಂಕಿಲದ ವಿಷ್ಣು ಭಟ್ (75) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ರಮಾವತಿ, ಪುತ್ರ ಕೃಷ್ಣ ಪ್ರಸನ್ನ, ಸೊಸೆ ಪೂಜಾ, ಸಹೋದರ ಸೂರ್ಯ ನಾರಾಯಣ ಭಟ್, ಸಹೋದರಿಯ ರಾದ ಶಶಿಪ್ರಭ, ಸರಸ್ವತಿ, ವಿಶಾಲಾಕ್ಷಿ, ಸೀತಾದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ನೇತಾರರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page