ಅಸೌಖ್ಯ: ನಿಧನ

ಉಪ್ಪಳ: ಜೋಡುಕಲ್ಲು ಬಳಿಯ ಮಡಂದೂರು ನಿವಾಸಿ ಕೇಶವ [73] ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಗೌರಿ, ಮಕ್ಕಳಾದ ಸತೀಶ್, ಸಂದೇಶ್, ಶಾಲಿನಿ, ಅಳಿಯ ಸುರೇಶ್, ಸಹೋ ದರ ಸಹೋದರಿಯರಾದ ಲಕ್ಷ್ಮಣ, ಜಯರಾಮ, ದೇವಕಿ, ಚಂದ್ರಾವತಿ, ಹರಿಣಾಕ್ಷಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page