ಉಪ್ಪಳ: ಜೋಡುಕಲ್ಲು ಬಳಿಯ ಮಡಂದೂರು ನಿವಾಸಿ ಕೇಶವ [73] ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಗೌರಿ, ಮಕ್ಕಳಾದ ಸತೀಶ್, ಸಂದೇಶ್, ಶಾಲಿನಿ, ಅಳಿಯ ಸುರೇಶ್, ಸಹೋ ದರ ಸಹೋದರಿಯರಾದ ಲಕ್ಷ್ಮಣ, ಜಯರಾಮ, ದೇವಕಿ, ಚಂದ್ರಾವತಿ, ಹರಿಣಾಕ್ಷಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.







